ಮಹಾಭಾರತದ ಕಥೆಯ ಪ್ರಕಾರ, ಶ್ರೀ ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾದನು. ಅದೇ ಸಮಯದಲ್ಲಿ, ಅರ್ಜುನನ ರಥದ ಮೇಲೆ ಜೋಡಿಸಲಾದ ಧ್ವಜದ ಮೇಲೆ ಹನುಮಂತನು ತನ್ನ ಸೂಕ್ಷ್ಮ ರೂಪದಲ್ಲಿ ಕುಳಿತಿದ್ದನು. ತನ್ನ ಪ್ರಭು ರಾಮನ ಜತೆಯಲ್ಲಿ ಸದಾ ಇರುತ್ತಿದ್ದ ಹನುಮಂತನು ದ್ವಾಪರ ಯುಗದಲ್ಲೂ ಶ್ರೀರಾಮನ ಅವತಾರವಾದ ಶ್ರೀಕೃಷ್ಣನೊಂದಿಗೆ ಯುದ್ಧ ಭೂಮಿಯಲ್ಲಿ ಇದ್ದನು. ಕರ್ಣ ಮತ್ತು ಅರ್ಜುನ ಇಬ್ಬರೂ ಸಹೋದರರು, ಇಬ್ಬರೂ ಒಂದೇ ತಾಯಿಯ ಮಕ್ಕಳು. ಆದರೆ ಇಬ್ಬರೂ ಬೇರೆ ಬೇರೆ ಕಡೆಯಿಂದ ಗುಂಪುಗಳಿಗಾಗಿ ಹೊಡೆದಾಡುತ್ತಿದ್ದರು. ಮಹಾಭಾರತದ ಯುದ್ಧವು […]
ರಕ್ಷಾಬಂಧನದ ಹಿಂದೆ ಕೃಷ್ಣ ಹಾಗೂ ದ್ರೌಪದಿಯ ಸುಂದರ ಕಥೆ ಇದೆ. ಶಿಶುಪಾಲ ಜನಿಸಿದಾಗಲೇ ಅವನ ಹತ್ಯೆ ಕೃಷ್ಣನಿಂದ ಆಗುತ್ತದೆ ಎಂದು ತಿಳಿದಿರುತ್ತದೆ. ಹಾಗಾಗಿ ಅವನ ತಾಯಿ ಕೃಷ್ಣನ...
ಬಹಳ ದೊಡ್ಡ ಶ್ರೀಮಂತನೊಬ್ಬನಿದ್ದ.ಅವನಿಗೆ ಸಂಪತ್ತನ್ನು ಅತಿಯಾಗಿ ಕೂಡಿಡುವ ಅಭ್ಯಾಸ. ತನ್ನ ಸಂಪತ್ತಿನ ಲೆಕ್ಕವನ್ನು ಇಡುತಿದ್ದ, ಲೆಕ್ಕಿಗನನ್ನು ಕರೆದು, ತನ್ನ ಆಸ್ತಿ ಎಷ್ಟಿರಬಹುದೆಂಬುದರ ಲೆಕ್ಕಾಚಾರ ವನ್ನು ಮಾಡುವಂತೆ ಅವನಿಗೆ...