Saturday, 27th July 2024

ಇಂದಿನ ಸಂದರ್ಭದಲ್ಲಿ ಬ್ರಾಹ್ಮಣರನ್ನು ಟಾರ್ಗೆಟ್ ಮಾಡುವುದರಲ್ಲಿ ಅರ್ಥವೇ ಇಲ್ಲ..

Kiran

ivilget@yahoo.com

ನಿಯಮಿತವಾಗಿ ಅಲ್ಲದಿದ್ದರೂ ಈ ಬರಹಗಾರನ ಸಾಕಷ್ಟು ಬರಹಗಳನ್ನು ಮೊದಲು ಓದಿ appreciate ಮಾಡಿದ್ದೆ.
ಆದರೆ ಇದ್ದಕ್ಕಿದ್ದಂತೆ ಈ ಮನುಷ್ಯನಿಗೆ ಏನಾಯಿತು? ಯಾರದೋ ಮೇಲಿನ ವೈಯಕ್ತಿಕ ಕೋಪಕ್ಕೆ ಅಥವಾ ದ್ವೇಶಕ್ಕೆ ಈ ರೀತಿ ಬರೆದ ಹಾಗೆ ಕಾಣುತ್ತಿದೆ.
ಈ ಬರಹವನ್ನು ಸಂಪಾದಕರು ಸ್ವೀಕರಿಸಿ ಪ್ರಕಟಿಸಲು ಅರ್ಹ ಎಂದು ಪರಿಗಣಿಸಿದ್ದಾದರೂ ಹೇಗೆ? ನಿಜವಾಗಿಯೂ ಅರ್ಥವಾಗುತ್ತಿಲ್ಲ..
ಇಂದಿನ ಸಂದರ್ಭದಲ್ಲಿ ಬ್ರಾಹ್ಮಣರನ್ನು ಟಾರ್ಗೆಟ್ ಮಾಡುವುದರಲ್ಲಿ ಅರ್ಥವೇ ಇಲ್ಲ..

ಕೆಲವು ಹಾಸ್ಯಾಸ್ಪದ ಉದಾಹರಣೆಗಳನ್ನು ನೋಡಿದರೆ:
ಇವರು ಬರೆಯುತ್ತಾರೆ “ಕುಂಬಳಕಾಯಿ ಈ ಜಗತ್ತಿಿನ ಅತಿ ಉತ್ತಮ ತರಕಾರಿ. ಅದನ್ನು ಬಳಸುವುದರಿಂದ ಮಿದುಳಿನ ಕೋಶಗಳು ಬೆಳೆದು ಬುದ್ಧಿಿ ಹೆಚ್ಚುತ್ತದೆನ್ನುವ ಅಂಶ ಜಾಹೀರಾಗಿದೆ. ಅದನ್ನು ಬ್ರಾಾಹ್ಮಣರು ಮಾತ್ರ ತಿನ್ನಬೇಕು, ಬೇರೆ ಯಾರೂ ಅದನ್ನು ತಿನ್ನಬಾರದು, ತಿಂದರೆ ಕೆಟ್ಟದಾಗುತ್ತದೆ ಎಂಬ ಅಭಿಪ್ರಾಾಯವನ್ನು ಸಮಾಜದಲ್ಲಿ ಬೆಳೆಸಿದವರು ಬ್ರಾಾಹ್ಮಣರೇ. ಅಂದರೆ ಬ್ರಾಾಹ್ಮಣರ ಮಕ್ಕಳು ಮಾತ್ರ ಬುದ್ಧಿಿವಂತರಾಗಬೇಕು, ಬೇರೆಯವರ ಮಕ್ಕಳು ದಡ್ಡರಾಗಿಯೇ ಸಾಯಲಿ ಎಂಬ ಹುನ್ನಾಾರವೇ?”
What rubbish! ಬೇರೆ ಜಾತಿಯವರು ಕುಂಬಳಕಾಯಿ ತಿನ್ನಲು ಯಾರು ಅಡ್ಡಿಪಡಿಸಿದ್ದಾರೆ? ಕುಂಬಳಕಾಯಿ ಪೊಲೀಸ್ ಏನಾದರು ಇದ್ದಾರೆಯೇ??
ಇನ್ನು ದೇವರುಗಳ ಜಾತಿಗಳನ್ನು ಹುಡುಕಿ ಏನು ಸಾಧಿಸಲು ಹೊರಟಿದ್ದಾನೆ ಈ ಮನುಷ್ಯ??

ಇನ್ನೊಂದು:
“ವೇದ, ಉಪನಿಷತ್, ಭಗವದ್ಗೀತೆ ಮುಂತಾದ ಹಿಂದೂ ಧರ್ಮಗ್ರಂಥಗಳನ್ನು ಅಭ್ಯಸಿಸಿದರೆ ಜ್ಞಾನ ಸ್ಪುರಿಸುತ್ತದೆ, ಕತ್ತಲೆ ಓಡಿ ದಿವ್ಯ ಪ್ರಕಾಶ ಪ್ರಾಾಪ್ತಿಿಯಾಗುತ್ತದೆ ಎಂದು ಬ್ರಾಾಹ್ಮಣರು ಪುಂಗುತ್ತಾಾರೆ. ಆದರೆ, ಬ್ರಾಾಹ್ಮಣರು ಈ ಜ್ಞಾನಗಳನ್ನು ಅಭ್ಯಸಿಸಿ ಇನ್ನಷ್ಟು ಮೂಢರಾಗಿದ್ದಾರಲ್ಲ, ಇವುಗಳನ್ನು ಅಬ್ರಾಾಹ್ಮಣರು ಅಭ್ಯಸಿಸಿದರೆ ಅವರೆಲ್ಲಿ ಜ್ಞಾನವಂತರಾಗುತ್ತಾಾರೋ ಎಂಬ ಕಿಚ್ಚಿಿನಿಂದ ಅವುಗಳನ್ನು ಇತರರಿಂದ ಗುಪ್ತವಾಗಿರಿಸಿ ಜ್ಞಾಾನದ ಬೆಳಕು ಇತರ ಜಾತಿಯವರಿಗೆ ಸಿಗದಂತೆ ಗೋಡೆ ನಿರ್ಮಿಸುತ್ತಾಾರೆ.”
ಈ ಇಂಟರ್ನೆಟ್ ಜಮಾನದಲ್ಲೂ ಯಾವುದೇ ವಿಷಯವನ್ನು ಬೇರೆಯವರಿಂದ ಗುಪ್ತವಾಗಿರಿಸಿ ಗೋಡೆ ನಿರ್ಮಿಸಲು ಸಾಧ್ಯವೇ??? ಈ ಮನುಷ್ಯ ಇದನ್ನೆಲ್ಲಾ ಬರೆಯುವಾಗ ಏನಾದರು ಸರಿಯಾಗಿ ತಗೊಂಡಿದ್ದನೇ?? ಸಂಪಾದಕ ಮಹಾಶಯ ಎಲ್ಲಿ ಮಣ್ಣು ತಿನ್ನೋಕೆ ಹೋಗಿದ್ದನೇ??
ದೇವರೇ ಇವರಿಗೆಲ್ಲ ಬುದ್ದಿ ಕೊಡಬೇಕಷ್ಟೆ, ಆದರೆ ಆ ದೇವರನ್ನೂ ಜಾತಿ ಕೇಳುವ ಪ್ರಬೃತಿಗಳಿವರು!!!!

Leave a Reply

Your email address will not be published. Required fields are marked *

error: Content is protected !!