Sunday, 8th September 2024

ಜಯವೀರ ಅವರ ಅಂಕಣವನ್ನು ವಿರೋಧಿಸುವ ಬ್ರಾಹ್ಮಣ ರೇ,

RealHindu

reliancerinku113@gmail.com

ನನ್ನ ಈ ಪ್ರಶ್ನೆಗಳಿಗೆ ಉತ್ತರ ಕೊಡಿ

1. ಕಂಚಿ ಕಾಮಕೋಟಿ ಪೀಠದ ವತಿಯಿಂದ ಬೆಂಗಳೂರಿನಲ್ಲಿ ಸಿಬಿಎಸ್ಇ ಶಾಲೆ/ವೇದಪಾಠಶಾಲೆಯೊಂದನ್ನು ನಡೆಸಲಾಗುತ್ತಿದೆ. ಅದರ ವೆಬ್ಸೈಟ್ ನೋಡಿ. ಪ್ರವೇಶಕ್ಕೆ ಬ್ರಾಹ್ಮಣ ಹುಡುಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವೇದ ಕಲಿಯಲು ಹಲವು ರೀತಿ ರಿವಾಜುಗಳಿವೆ ಎಂಬುದನ್ನೂ ಒಪ್ಪೋಣ. ಅದು ವಸತಿಸಹಿತ ಶಾಲೆಯಾಗಿದ್ದು ಅಲ್ಲಿ ಸೇರುವ ಮಕ್ಕಳು ಯಾವ ಜಾತಿಯವರು ಆಗಿರಲಿ ಎಲ್ಲ ನಿಯಮಗಳಿಗೆ ಒಳಪಡಿಸಿ ವೇದಾಧ್ಯಯನ ಮಾಡಿಸುವುದು ಸಾಧ್ಯವಿದೆ. ಆದರೆ ಹುಟ್ಟಿನಿಂದ ಬ್ರಾಹ್ಮಣರಾದರೆ ಮಾತ್ರ ಪ್ರವೇಶ ಎಂಬುದು ಯಾವ ನ್ಯಾಯ? ಶಾಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಬ್ರಾಹ್ಮಣ ಮಕ್ಕಳು ಸಿಗುತ್ತಿಲ್ಲ, ಆದರೂ ನಿಯಮ ಸಡಿಲಿಸಿಲ್ಲ. ಇದಕ್ಕೆ ಏನಂತೀರಿ?

2. ಮಂತ್ರಾಲಯದಂತ ಪವಿತ್ರ ತಾಣಗಳಲ್ಲಿ ಬ್ರಾಹ್ಮಣರಿಗೆ ಬೇರೆ ಊಟದ ವ್ಯವಸ್ಥೆಯನ್ನು ಮಾಡುವ ಅಗತ್ಯವೇನು?

ಇವುಗಳಿಂದ ಬ್ರಾಹ್ಮಣರು ಮೇಲಿಂದ ಇಳಿದು ಬಂದವರಂತೆ ವರ್ತಿಸುತ್ತಿದ್ದಾರೆ ಅನಿಸುವುದಿಲ್ಲವೇ?

Leave a Reply

Your email address will not be published. Required fields are marked *

error: Content is protected !!