Thursday, 19th September 2024

74ನೇ ದಿನಕ್ಕೆ ಕಾಲಿಟ್ಟ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ: ಗಡಿ ಬಳಿ ಭಾರೀ ಭದ್ರತೆ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 74ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾರೀ ಭದ್ರತೆ ಮುಂದುವರಿದಿದೆ. ಚಕ್ಕಾ ಜಾಮ್ ನಂತರ ಟಿಕ್ರಿ ಗಡಿಯ ಹತ್ತಿರ ಬ್ಯಾರಿಕೇಡ್ ಗಳ ಸಮೀಪ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ನಿಯೋಜನೆ ಗೊಂಡಿದ್ದಾರೆ. ಎರಡೂವರೆ ತಿಂಗಳಿನಿಂದ ರೈತರು ರಾತ್ರಿ ಹಗಲು ತೀವ್ರ ಕಷ್ಟಪಡುತ್ತಿದ್ದು, ಸರ್ಕಾರ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಆಗಲೇ ನಾವು ಮನೆಗಳಿಗೆ ಹೋಗಲು ಸಾಧ್ಯ ಎಂದು ಪಂಜಾಬ್ ನ ರೈತರೊಬ್ಬರು ಹೇಳುತ್ತಾರೆ.  

ಮುಂದೆ ಓದಿ

ಕೃಷಿ ಕಾನೂನು ರದ್ದಿಗೆ ಅಕ್ಟೋಬರ್ 2 ಡೆಡ್‌’ಲೈನ್‌: ಟಿಕಾಯತ್

ನವದೆಹಲಿ: ಕೃಷಿ ಕಾನೂನುಗಳ ವಿಚಾರದಲ್ಲಿ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೂ ಕಾಲಾವಕಾಶ ನೀಡಿವೆ. ಬೇಡಿಕೆ ಕೇಳುವವರೆಗೂ ಮತ್ತು ಮೂರು ಕೃಷಿ ಕಾನೂನುಗಳು ರದ್ದಾಗದೆ ಮನೆಗಳಿಗೆ ವಾಪಸ್...

ಮುಂದೆ ಓದಿ

ಹೆದ್ದಾರಿಗಳಲ್ಲಿ ಹೂವಿನ ಗಿಡ ನೆಟ್ಟು ಪೊಲೀಸರಿಗೆ ತಿರುಗೇಟು

ನವದೆಹಲಿ: ಪ್ರತಿಭಟನಾನಿರತ ರೈತರ ತಡೆಯಲು ಹೆದ್ದಾರಿಗಳಲ್ಲಿ ಮೊಳೆ ಹಾಕಿದ್ದ ಪೊಲೀಸರಿಗೆ ಅದೇ ಜಾಗದಲ್ಲಿಯೇ ಹೂವಿನ ಗಿಡಗಳನ್ನು ನೆಡುವ ಮೂಲಕ ರೈತರು ತಿರುಗೇಟು ನೀಡಿದ್ದಾರೆ. ಮೊಳೆ ಹಾಕಿರುವ ಜಾಗದಲ್ಲಿ ರೈತರು...

ಮುಂದೆ ಓದಿ

‘ಚಕ್ಕಾ ಜಾಮ್‌’: ಗಾಜಿಪುರ, ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ಭದ್ರತೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶ ಗಳಲ್ಲಿ ಠಿಕಾಣಿ ಹೂಡಿರುವ ರೈತರು ಶನಿವಾರ ದೇಶವ್ಯಾಪಿ ‘ಚಕ್ಕಾ ಜಾಮ್‌’...

ಮುಂದೆ ಓದಿ