Saturday, 27th July 2024

ರಾಜ್ಯದಲ್ಲಿ ಮತ್ತೊಂದು ಬಾಲ ಸನ್ಯಾಸ ವಿವಾದ

ಕುಪ್ಪೂರು ಸಂಸ್ಥಾನಕ್ಕೆ 15 ವರ್ಷದ ಬಾಲಕ ನೇಮಕ, ವಿವಾದ ಶಿರೂರು ಮಠಕ್ಕೆ ನೇಮಕವಾದಾಗಲೂ ಭಾರಿ ವಿರೋಧ ಬೆಂಗಳೂರು: ಕರೋನಾ ಎರಡನೇ ಅಲೆ ಸಮಯದಲ್ಲಿ ಶಿರೂರು ಮಠಕ್ಕೆ ಬಾಲಸನ್ಯಾಸಿಯನ್ನು ನೇಮಿಸಿ ವಿವಾದಕ್ಕೆ ಕಾರಣವಾಗಿದ್ದ ಘಟನೆ ಮಾಸುವ ಮುನ್ನವೇ ತುಮಕೂರಿನ ಕುಪ್ಪೂರು ಸಂಸ್ಥಾನಕ್ಕೆ ಬಾಲ ಸನ್ಯಾಸಿ ನೇಮಕವಾಗಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಚಿಕ್ಕನಾಯಕನಹಳ್ಳಿಯಲ್ಲಿರುವ ಕುಪ್ಪೂರು ಗದ್ದುಗೆ ಪೀಠದ ಸ್ವಾಮೀಜಿ ಅವರು ನಿಧನರಾದ ಬಳಿಕ ಈ ಜಾಗಕ್ಕೆ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ 15 ವರ್ಷದ ತೇಜಸ್ ಎಂಬುವವರನ್ನು ನೇಮಿಸಲಾಗಿದೆ. ಆದರೆ ಬಾಲಸನ್ಯಾತ್ವವನ್ನೇ […]

ಮುಂದೆ ಓದಿ

ಕಡೇ ಕಾರ್ತೀಕ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ

ತುಮಕೂರು: ಚಿ. ನಾ.ಹಳ್ಳಿ ತಾಲೂಕಿನ ಕೆಂಕೆರೆ ಗೊಲ್ಲರಹಟ್ಟಿಯಲ್ಲಿ ಕಡೇ ಕಾರ್ತೀಕದ ಪ್ರಯುಕ್ತ ಶ್ರೀ ತಿರುಮಲೇಶ್ವರ ಸ್ವಾಮಿ ಮತ್ತು ಶ್ರೀ ಕರಿಯಮ್ಮ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡುವ...

ಮುಂದೆ ಓದಿ

error: Content is protected !!