ಚಿತ್ರದುರ್ಗ: ವಿಶ್ವವಾಣಿ ದೀಪಾವಳಿ ವಿಶೇಷಾಂಕಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಮಠಾಧೀಶರು. ಶ್ರೀ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಮಹಾ ಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ) ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಶ್ರೀ, ಕೇತೇಶ್ವರ ಮಹಾಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ) **** ಶ್ರೀ ಯಾದವಾನಂದ ಸ್ವಾಮೀಜಿ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ) ಶ್ರೀ ಮಡಿವಾಳ ಮಾಚಿದೇವ ಶ್ರೀಗಳು. ಮಡಿವಾಳ ಮಾಚಿದೇವ ಮಹಾಸಂಸ್ಥಾನಮಠ ಚಿತ್ರದುರ್ಗ (ಮೇಲಿನ ಚಿತ್ರ)
ಸಕಾಲಿಕ ಡಾ.ನಾ.ಸೋಮೇಶ್ವರ ಜೈನರಿಗೆ ಬೆಳಕಿನಂತಿದ್ದ ಮಹಾವೀರರು ಮರೆಯಾದಾಗ ಎಲ್ಲ ಕಡೆಯುಕತ್ತಲು ಆವರಿಸಿತಂತೆ. ಆಗ ದೇವಾನು ದೇವತೆಗಳು ಪಾವಾನಗರಿಯ ಗಗನದಲ್ಲಿ ನೆರೆದು ಇಡೀ ನಗರವನ್ನು ಬೆಳಗಿದರಂತೆ. ಹಾಗಾಗಿ ಈ...
ಚಿತ್ರದುರ್ಗ: ವಿಶ್ವವಾಣಿ ಪ್ರಕಟಿಸಿರುವ ‘ದೀಪಾವಳಿ’ ವಿಶೇಷಾಂಕವನ್ನು ಚಿತ್ರದುರ್ಗ ಮುರುಘಾಮಠದ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಎಸ್ ಜೆ ಎಂ...
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ದೀಪಾವಳಿ ದೀಪಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ •ಕೋವಿಡ್ ನಂತರ ಕರಕುಶಲಕರ್ಮಿಗಳ ಆರ್ಥಿಕತೆ ಸುಧಾರಣೆಯ ಉದ್ದೇಶ •ಎಲ್ಲಾ ರೀತಿಯ ಮುನ್ನೆಚ್ಚರಿಕಾ...