Saturday, 27th July 2024

ಚಿತ್ರದುರ್ಗದ ವಿವಿಧ ಮಠಾಧೀಶರಿಂದ ಅಪಾರ ಮೆಚ್ಚುಗೆ ಪಡೆದ ವಿಶ್ವವಾಣಿ ದೀಪಾವಳಿ ಸಂಚಿಕೆ

ಚಿತ್ರದುರ್ಗ: ವಿಶ್ವವಾಣಿ ದೀಪಾವಳಿ ವಿಶೇಷಾಂಕಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಮಠಾಧೀಶರು‌. ಶ್ರೀ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಮಹಾ ಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ) ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಶ್ರೀ, ಕೇತೇಶ್ವರ ಮಹಾಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ) **** ಶ್ರೀ ಯಾದವಾನಂದ ಸ್ವಾಮೀಜಿ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ) ಶ್ರೀ ಮಡಿವಾಳ ಮಾಚಿದೇವ ಶ್ರೀಗಳು. ಮಡಿವಾಳ ಮಾಚಿದೇವ ಮಹಾಸಂಸ್ಥಾನಮಠ ಚಿತ್ರದುರ್ಗ (ಮೇಲಿನ ಚಿತ್ರ)

ಮುಂದೆ ಓದಿ

ಹಲವು ಪಂಥಗಳಲ್ಲಿ ದೀಪಾವಳಿ ಆಚರಣೆ

ಸಕಾಲಿಕ ಡಾ.ನಾ.ಸೋಮೇಶ್ವರ ಜೈನರಿಗೆ ಬೆಳಕಿನಂತಿದ್ದ ಮಹಾವೀರರು ಮರೆಯಾದಾಗ ಎಲ್ಲ ಕಡೆಯುಕತ್ತಲು ಆವರಿಸಿತಂತೆ. ಆಗ ದೇವಾನು ದೇವತೆಗಳು ಪಾವಾನಗರಿಯ ಗಗನದಲ್ಲಿ ನೆರೆದು ಇಡೀ ನಗರವನ್ನು ಬೆಳಗಿದರಂತೆ. ಹಾಗಾಗಿ ಈ...

ಮುಂದೆ ಓದಿ

ವಿಶ್ವವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ ಮಾಡಿದ ಮುರುಘಾಮಠ ಶ್ರೀ

ಚಿತ್ರದುರ್ಗ: ವಿಶ್ವವಾಣಿ ಪ್ರಕಟಿಸಿರುವ ‘ದೀಪಾವಳಿ’ ವಿಶೇಷಾಂಕವನ್ನು ಚಿತ್ರದುರ್ಗ ಮುರುಘಾಮಠದ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಎಸ್ ಜೆ ಎಂ...

ಮುಂದೆ ಓದಿ

ಕೋವಿಡ್‌ ಕಾಲದಲ್ಲಿ ಕರಕುಶಲಕರ್ಮಿಗಳಿಗೆ ಮಾರುಕಟ್ಟೆ ಬೇಕು: ಡಾ.ಬಿ.ಎಲ್.ಶಂಕರ್‌

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ದೀಪಾವಳಿ ದೀಪಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ •ಕೋವಿಡ್‌ ನಂತರ ಕರಕುಶಲಕರ್ಮಿಗಳ ಆರ್ಥಿಕತೆ ಸುಧಾರಣೆಯ ಉದ್ದೇಶ •ಎಲ್ಲಾ ರೀತಿಯ ಮುನ್ನೆಚ್ಚರಿಕಾ...

ಮುಂದೆ ಓದಿ

error: Content is protected !!