Saturday, 27th July 2024

ಮದಲೂರು ಕೆರೆಗೆ ನೀರು ಹರಿಸಿದರೆ ಜೈಲಿಗೆ ಕಳುಹಿಸುತ್ತೇನೆ: ಸಚಿವ ಮಾಧುಸ್ವಾಮಿ

ಜೈಲಿಗೆ ಹೋಗುವುದಾದರೆ ನಾನೆ ಮೊದಲು ಹೋಗುತ್ತೇನೆ: ಶಾಸಕ ರಾಜೇಶ್ ಗೌಡ ತುಮಕೂರು: ಶಿರಾ ಉಪಚುನಾವಣೆ ನಂತರ ಮೌನವಾಗಿದ್ದ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಜಿಪಂ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿ, ಹೇಮಾವತಿ ನೀರನ್ನು ಶಿರಾ, ಕಳ್ಳಂಬೆಳ್ಳ ಕೆರೆಗೆ ಹರಿಸಬೇಕು, ಮದಲೂರು ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಶಾಸಕ ರಾಜೇಶ್ ಗೌಡ, ಉಪಚುನಾವಣೆಯಲ್ಲಿ ನೀಡಿದ್ದ ವಾಗ್ದಾನದಂತೆ ಮದಲೂರು ಕೆರೆಗೆ ನೀರು ಹರಿಸಲು […]

ಮುಂದೆ ಓದಿ

ಮದಲೂರು ಕೆರೆ ಕಡೆಗೆ ಹರಿದ ಹೇಮೆ : ನುಡಿದಂತೆ ನಡೆದ ಬಿ.ಎಸ್. ಯಡಿಯೂರಪ್ಪ 

ಸಿರಾ ತಾಲ್ಲೂಕಿನ ಜನತೆಯ ಬಹುದಿನಗಳ ಕನಸು ನನಸು ಕಳ್ಳಂಬೆಳ್ಳದಿಂದ ಮದಲೂರು ಕೆರೆಗೆ ಕಾಲುವೆ ನಿರ್ಮಾಣವಾಗಿ ವರ್ಷಗಳೂ ಉರುಳಿದರೂ ಸಹ ನೀರು ಹಂಚಿಕೆ ಬಗ್ಗೆ ಅಧಿಕೃತ ಅನುಮೋದನೆ ಸಿಗದೆ...

ಮುಂದೆ ಓದಿ

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹರಿದ ಹೇಮೆ

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಜನತೆಯ ಬಹುದಿನದ ಕನಸಾಗಿದ್ದ ಮದಲೂರು ಕೆರೆಗೆ ಹೇಮಾವತಿ ನೀರು ಕಳ್ಳಂಬೆಳ್ಳ ಕೆರೆಯಿಂದ ಸೋಮವಾರ ಹರಿದುಬಂತು. ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಸಿಎಂ ಯಡಿಯೂರಪ್ಪ...

ಮುಂದೆ ಓದಿ

error: Content is protected !!