Sunday, 8th September 2024

ಚಿತ್ರಮಂದಿರಕ್ಕೆ ರಾಜಯೋಗ ಸಿನಿಮಾ ತಂಡ ಭೇಟಿ 

ತುಮಕೂರು: ನಗರದ  ಶ್ರೀ ಕೃಷ್ಣ ಚಿತ್ರಮಂದಿರಕ್ಕೆ ರಾಜಯೋಗ ಸಿನಿಮಾದ  ನಟ ಧರ್ಮಣ್ಣ ಕಡೂರು, ನಟಿ ನಿರೀಕ್ಷಾರಾವ್, ನಿರ್ದೇಶಕ ಲಿಂಗರಾಜು ಸೇರಿದಂತೆ ಚಿತ್ರತಂಡ ಭೇಟಿ ನೀಡಿ ಸಿನಿಮಾ ವೀಕ್ಷಿಸಿತು. ನಂತರ ಮಾತನಾಡಿದ ನಟ ಧರ್ಮಣ್ಣ ಕಡೂರು,  ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಕುಳಿತು ನೋಡುವ ಸಿನಿಮಾ ಇದಾಗಿದೆ. ಕುಟುಂಬ ಸಮಸ್ಯೆ, ಜಂಜಾಟವನ್ನು ತಮಾಷೆಯಾಗಿ ಹೇಳುವ ಪ್ರಯತ್ನವನ್ನು ಈ ಸಿನಿಮಾದ ಮೂಲಕ ಮಾಡಲಾಗಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ನಾನು […]

ಮುಂದೆ ಓದಿ

error: Content is protected !!