ವಿಶ್ವವಾಣಿ ಸುದ್ದಿಮನೆ ಮಂಗಳೂರು ಕಟೀಲು ಯಕ್ಷಗಾನ ಮೇಳ ಹೊರಡುವ ವೇಳೆ ಖ್ಯಾಾತ ಭಾಗವತ ಪಟ್ಲ ಸತೀಶ್ ಶೆಟ್ಟಿಿಯವರಿಗೆ ರಂಗಸ್ಥಳದಿಂದ ಹೊರಗೆ ಕಳುಹಿಸುವ ಮೂಲಕ ಅವಮಾನ ಮಾಡಲಾಗಿದೆ. ಈ ವರ್ಷದ ಕಟೀಲು ಯಕ್ಷಗಾನದ ತಿರುಗಾಟ ಶುಕ್ರವಾರ ರಾತ್ರಿಿ ಆರಂಭವಾಗಿದ್ದು, ಕಟೀಲು ಮೇಳದ ಆರು ಮೇಳಗಳ ಪ್ರಸಂಗ ಏಕಕಾಲದಲ್ಲಿ ಕಟೀಲು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಈ ಹಿಂದಿನಂತೆ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಿ ಭಾಗವತ ನಿರ್ವಹಿಸಲು ವೇದಿಕೆಗೆ ಬಂದಿದ್ದರು. ಆದರೆ, ಅವರು ವೇದಿಕೆ ಏರಿ ಕೂರುತ್ತಿಿದ್ದಂತೆ ಅವರನ್ನು ವಾಪಸು ಕರೆಸಲಾಗಿದೆ. […]
ಬಡವರಿಗೆ ಮಾತ್ರ ಮನೆ ಮಂಜೂರುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು: ನ್ಯಾಾ.ವಿಶ್ವನಾಥ ಶೆಟ್ಟಿಿ ವಿಶ್ವವಾಣಿ ಸುದ್ದಿಮನೆ ಉಡುಪಿ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಪ್ರಾಾಕೃತಿಕ ವಿಕೋಪಗಳಿಂದ ಹೆಚ್ಚಿಿನ ಪ್ರಮಾಣದಲ್ಲಿ...
ವಿಶ್ವವಾಣಿ ಸುದ್ದಿಮನೆ ಉಜಿರೆ ಧರ್ಮಸ್ಥಳದಲ್ಲಿ ಅನ್ನದಾನ, ಔಷಧದಾನ, ವಿದ್ಯಾಾದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋೋತ್ಸವವಾಗಿದ್ದು, ನೊಂದು ಬಂದವರಿಗೆ ಸಾಂತ್ವನ ಹೇಳಿ ಧೈರ್ಯ ಮತ್ತು ಆತ್ಮವಿಶ್ವಾಾಸ...
ದಕ್ಷಿಣಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ ಹುಟ್ಟಿದ ಗೋಪಾಲನಾಥ್ ರ ತಂದೆ ತನಿಯಪ್ಪ ನಾದಸ್ವರ ವಾದಕರಾಗಿದ್ದರು. ಅವರಿಗೆ 2004 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 1994 ರಲ್ಲಿ ಲಂಡನ್ನ...