Saturday, 7th September 2024

ಕರೂರು ವೈಶ್ಯ ಬ್ಯಾಂಕ್​ನ ಎನ್​.ಎಸ್​.ಶ್ರೀನಾಥ್ ನಿಧನ

ಬೆಂಗಳೂರು: ಕರೂರು ವೈಶ್ಯ ಬ್ಯಾಂಕ್​ನ ನಿವೃತ್ತ ಅಧ್ಯಕ್ಷ ಎನ್​.ಎಸ್​.ಶ್ರೀನಾಥ್​( 73) ಶುಕ್ರವಾರ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಕುಟುಂಬದವರು ಶ್ರೀನಾಥ್​ ಅವರ ದೇಹವನ್ನು ಎಂ.ಎಸ್​.ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. 1970ರಲ್ಲಿ ಕೆನರಾ ಬ್ಯಾಂಕ್​ನಲ್ಲಿ ವೃತ್ತಿ ಆರಂಭಿಸಿದ್ದ ಇವರು, 2006ರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಪಡೆದಿದ್ದರು. 2009ರಲ್ಲಿ ಕೇಂದ್ರ ಸರ್ಕಾರ,ಬ್ಯಾಂಕ್​ ಆಫ್​​​ ಬರೋಡಾಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಿತ್ತು. ನಂತರ, ಕರೂರು ವೈಶ್ಯ ಬ್ಯಾಂಕ್​ನ ನಿರ್ದೆಶಕ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬ್ಯಾಂಕಿಂಗ್​ ಕ್ಷೇತ್ರದಲ್ಲಿ […]

ಮುಂದೆ ಓದಿ

ಈ ಆರ್ಥಿಕ ವರ್ಷದಲ್ಲಿ 100 ಹೊಸ ಶಾಖೆ ಆರಂಭ: ಕರೂರು ವೈಶ್ಯ ಬ್ಯಾಂಕ್

ಚೆನ್ನೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಖಾಸಗಿ ವಲಯದ ಹಾಗೂ ತಮಿಳುನಾಡು ಮೂಲದ ಕರೂರು ವೈಶ್ಯ ಬ್ಯಾಂಕ್ ದೇಶದಾದ್ಯಂತ 100 ಹೊಸ ಶಾಖೆಗಳನ್ನು ತೆರೆಯುವುದಾಗಿ ಘೋಷಿಸಿದೆ. ಬುಧವಾರ ಅಯೋಧ್ಯೆಯಲ್ಲಿ ಬ್ಯಾಂಕ್‌ನ...

ಮುಂದೆ ಓದಿ

error: Content is protected !!