Friday, 20th September 2024

24 ವರ್ಷ ಕಳೆದರೂ ದೊರಕದ ನ್ಯಾಯ

ಮಲತಾಯಿ ಮಕ್ಕಳಂತಾದ ರಾಜ್ಯ ಮೀಸಲು ಪಡೆ ಅಧಿಕಾರಿಗಳು ನ್ಯಾಯಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅಧಿಕಾರಿ ವರ್ಗ ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು ಮೈಸೂರು: ಸರಕಾರಿ ವ್ಯವಸ್ಥೆೆಯ ಅಸಡ್ಡೆಯ ಪರಿಣಾಮ ಸಮಾಜದ ರಕ್ಷಣೆಯ ಹೊಣೆ ಹೊತ್ತ ವಿಭಾಗವೊಂದು ನರಳುತ್ತಿದೆ. ಮಾತ್ರವಲ್ಲ, ಕಳೆದ 24 ವರ್ಷಗಳಿಂದ ನ್ಯಾಯ ಕೋರಿ ನ್ಯಾಯಾಲಯದ ಬಾಗಿಲ ಬಳಿ ನಿಂತಿದ್ದರೂ, ಈ ಕ್ಷಣದವರೆಗೆ ಅವರಿಗೆ ನ್ಯಾಯ ದೊರಕಿಲ್ಲ. ಇಂತಹ ವಿಲಕ್ಷಣ ಹಾಗೂ ವಿಚಿತ್ರ ಪ್ರಸಂಗ ಎದುರಿಸುತ್ತಿರುವುದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ ಆರ್‌ಪಿ) ಮೇಲಧಿಕಾರಿಗಳ ವರ್ಗ. […]

ಮುಂದೆ ಓದಿ