Thursday, 19th September 2024

ಡಾ.ಕೆ.ಎಸ್.ನಾರಾಯಣಾಚಾರ್ಯರ ಕಣ್ಣು ತೆರೆಸುವ ಕೃತಿಗಳು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‌ ನನ್ನ ಹರೆಯದ ವಯಸ್ಸಿಗೆ ನಾನು ಸತ್ಸಂಗದಲ್ಲಿಯೇ ಇದ್ದೆ. ಕಾರಣ, ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ರಾಷ್ಟ್ರೋತ್ಥಾನ ಬಳಗ ಮುಂತಾದ ಸಂಸ್ಥೆಗಳಲ್ಲಿ ಸದಸ್ಯನಾಗಿ ಓಡಾಡುತ್ತಾ, ಆಗಾಗ ಭಾಷಣ (ಆ ಸಂಸ್ಥೆಗಳಲ್ಲಿ ಇದಕ್ಕೆ ಬೌದ್ಧಿಕ್ ಎನ್ನುತ್ತಾರೆ) ಕೊಡುತ್ತಾ ಕ್ರಿಯಾಶೀಲನಾಗಿದ್ದೆ. ಭಾಷಣ ಮಾಡಲು ವಿಷಯ ಸಂಗ್ರಹಣೆಗಾಗಿ ರಾಮಾಯಣ, ಮಹಾಭಾರತ, ಭಗವದ್ಗೀತೆ, ಋಷಿಮುನಿಗಳ ಕಥೆಗಳು, ರಾಮಾ ಯಣ, ಮಹಾಭಾರತದ ಆದರ್ಶಗಳು ಮುಂತಾದ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಬಳಗದ, ಭಾರತ ಭಾರತಿ ಪುಸ್ತಕ ಸಂಪದದ ಚಿಕ್ಕ ಚಿಕ್ಕ ಪುಸ್ತಕಗಳನ್ನೆ ಓದಿ […]

ಮುಂದೆ ಓದಿ

ಹೊತ್ತುಕೊಂಡು ಹೋಗುವ ನಾಯಿ ಮೊಲದ ಬೇಟೆಯಾಡೀತೆ ?

ಪ್ರಾಣೇಶ್‌ ಪ್ರಪಂಚ ಗಂಗಾವತಿ ಪ್ರಾಣೇಶ್ ಸಾಮಾನ್ಯನೊಬ್ಬ ಸೆಲೆಬ್ರಿಟಿಯಾದರೆ ಅವನು ಪಡುವ ಹಿಂಸೆ, ಸಂಕಟ, ಅಪಮಾನಗಳನ್ನು ಎದುರಿಸಬೇಕಾದ ಸಮಸ್ಯೆಗಳನ್ನು ನೋಡಿದರೆ, ಶ್ರೀಸಾಮಾನ್ಯನಾಗಿ ರುವುದೇ ಅತ್ಯಂತ ಶ್ರೇಷ್ಠವಾದದ್ದು ಎಂದು ಅನುಭವಕ್ಕೆ...

ಮುಂದೆ ಓದಿ

ಜಾತಕ ಜಾಲಾಡಿದಂತೆ ನನ್ನ ಜೀವನ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‍ ನಮ್ಮ ತಂದೆಗೆ ನಾವು ನಾಲ್ಕು ಮಕ್ಕಳು. ಮೂರು ಗಂಡು ಒಂದು ಹೆಣ್ಣು. ಮೂರು ಗಂಡಿನ ಮೇಲೆ ಒಂದು ಹೆಣ್ಣು ಹುಟ್ಟಬಾರ ದಂತೆ,...

ಮುಂದೆ ಓದಿ