Thursday, 19th September 2024

ಶರಣಾಗತನಾದ ಪೊಲೀಸ್ ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಹತ್ಯೆ

ಕಾಬೂಲ್: ಅಫ್ಘಾನ್ ಯೋಧರಿಗೆ ಶರಣಾಗತನಾದ  ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸಲಾಗಿದೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು. ಅಫ್ಗಾನಿಸ್ತಾನದ ಹೆರಾತ್ ಬಳಿಯ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಹಾಜಿ ಮುಲ್ಲಾರನ್ನು ಸೆರೆ ಹಿಡಿದಿದ್ದ ತಾಲಿಬಾನಿಗಳು ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಮಂಡಿ ಮೇಲೆ ಕೂರಿಸಿ ಗುಂಡಿ ಮಳೆ ಸುರಿಸಿದ್ದಾರೆ. ಕಳೆದ ವಾರದ ಕೊನೆಯಲ್ಲಿ ತುರ್ಕಮೆನಿಸ್ತಾನ್ ಗಡಿಯ ಬಳಿ ತಾಲಿಬಾನ್ ಮಿಂಚಿನ ವೇಗದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡು, ಬದ್ಘಿಸ್ […]

ಮುಂದೆ ಓದಿ

ಸ್ವದೇಶಕ್ಕೆ ಮರಳಿದ ಕಾಬೂಲ್‌ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ವರ್ಗ

ಕಾಬೂಲ್‌: ಗಲಭೆ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳಿ ಕರೆತರಲಾಗಿದೆ. ಇಂಡೋ-ಟಿಬೆಟನ್ ಗಡಿ ಪೊಲೀಸ್‌ ಸಿಬ್ಬಂದಿ, ಮಾಧ್ಯಮದ ನಾಲ್ವರು...

ಮುಂದೆ ಓದಿ

ಕಂದಹಾರ್ ಪ್ರಾಂತ್ಯದಲ್ಲಿ 74 ತಾಲಿಬಾನ್ ಉಗ್ರರ ಹತ್ಯೆ

ಕಾಬೂಲ್: ಸುಮಾರು 74 ತಾಲಿಬಾನ್ ಉಗ್ರರನ್ನು ಆಫ್ಘಾನಿಸ್ತಾನದ ಕಂದಾಹರ್ ಪ್ರಾಂತ್ಯದಲ್ಲಿ ನಿರ್ನಾಮ ಮಾಡಲಾಗಿದೆ ಎಂದು ಭಾನುವಾರ ವರದಿಯಾಗಿದೆ. ಕಂದಹಾರ್ ಪ್ರಾಂತ್ಯದ ಝೆರಿಯಾ, ದಂಡ್, ಪಾಂಜ್ವೆ ಮತ್ತು ಅರ್ಗನ್‍ದಾಬ್ ಜಿಲ್ಲೆಗಳಲ್ಲಿ...

ಮುಂದೆ ಓದಿ