Friday, 18th October 2024

ತಿರುಪತಿಯಲ್ಲೂ ಶ್ರೀರಾಮನಿಗೆ ಸ್ವಾಗತ ಕೋರಲು ಸಕಲ ಸಿದ್ಧತೆ

ತಿರುಪತಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದರೆ ಇತ್ತ ತಿರುಪತಿಯಲ್ಲಿ ಅದರ ನೇರ ದರ್ಶನ ಪಡೆಯಲು ಭಕ್ತರಿಗೆ ಅನುಕೂಲ ಮಾಡಲಾಗಿದೆ. ಈಗಾಗಲೇ ತಿರುಪತಿಯಿಂದ ಒಂದು ಲಕ್ಷ ಲಡ್ಡು ಅಯೋಧ್ಯೆಗೆ ಕಳುಹಿಸಲಾಗಿದೆ. ತಿರುಪತಿ ಲಡ್ಡು ಪ್ರಸಾದವನ್ನು ಭಕ್ತರಿಗೆ ಅಯೋಧ್ಯೆಯಲ್ಲಿ ವಿತರಿಸ ಲಾಗುತ್ತದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಉಪಸ್ಥಿತರಿರುವರು. ಈ ವೇಳೆ ಹಣೆಯ ಮೇಲೆ ತಿಲಕ ಶ್ರೀರಾಮನ ನಾಮವಿರುವ ಕೆಂಪು ವಸ್ತ್ರವನ್ನು ಹಾಕಿಕೊಂಡು ಅಯೋಧ್ಯೆಗೆ ಆಗಮಿಸಿದ ಕರುಣಾಕರ ರೆಡ್ಡಿ ಅವರಿಗೆ […]

ಮುಂದೆ ಓದಿ