ಅನಿಸಿಕೆ ಅಣಕು ರಮಾನಾಥ್ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುವ ಹೆದ್ದಾರಿಯಲ್ಲಿ ನವನಗರದಿಂದ ಕೊಂಚ ಮುಂದಕ್ಕೆ ಹೋದರೆ ಒಂದು ಸಾಂಸ್ಕೃತಿಕ ಸಭಾಂಗಣವಿದೆ. ಧಾರವಾಡದ ಗ್ರಾಮೀಣ ಬ್ಯಾಂಕೊಂದು ಅಲ್ಲಿ ಹಾಸ್ಯಸಂಜೆಯೊಂದನ್ನು ಹಮ್ಮಿಕೊಂಡಿತ್ತು. ಅದರ ಅಂಗ ವಾಗಿ ತುಮಕೂರಿನಿಂದ ಮೃತ್ಯುಂಜಯ, ಹುಬ್ಬಳ್ಳಿಯಿಂದ ‘ಟಿಂಗರಬುಡ್ಡಣ್ಣ’ ಖ್ಯಾತಿಯ ಜಿ.ಎಚ್.ರಾಘವೇಂದ್ರ, ಶಿವಮೊಗ್ಗ ದಿಂದ ಅಸಾದುಲ್ಲಾ ಬೇಗ್, ಗಂಗಾವತಿಯಿಂದ ಪ್ರಾಣೇಶ್, ಬೆಂಗಳೂರಿನಿಂದ ಮೃತ್ಯುಂಜಯ, ತೊಗೊಂಡ್ರೆ ರಾಮನಾಥ್ ಫ್ರೀ ಸ್ಕೀಂನಲ್ಲಿ ನಾನು ಹೋದೆವು. ತುಮಕೂರಿನಲ್ಲಿ ಮುಖಪರಿಚಯ ಮಾತ್ರ ಆಗಿದ್ದ ಈ ‘ಮಡಿಕೋಲಿಗೊಂದು ಕನ್ನಡಕ’ದಂತಿದ್ದ ವ್ಯಕ್ತಿಯ ಮಾತನ್ನು ಅಂದು ಮೊಟ್ಟಮೊದಲ ಬಾರಿಗೆ […]
Kiran ivilget@yahoo.com ನಿಯಮಿತವಾಗಿ ಅಲ್ಲದಿದ್ದರೂ ಈ ಬರಹಗಾರನ ಸಾಕಷ್ಟು ಬರಹಗಳನ್ನು ಮೊದಲು ಓದಿ appreciate ಮಾಡಿದ್ದೆ. ಆದರೆ ಇದ್ದಕ್ಕಿದ್ದಂತೆ ಈ ಮನುಷ್ಯನಿಗೆ ಏನಾಯಿತು? ಯಾರದೋ ಮೇಲಿನ ವೈಯಕ್ತಿಕ...
TrueHindu reliancerinku113@gmail.com ಹಂಪಿನಾಯ್ಡು ಅವರೇ, ನಿಮ್ಮ ಲೇಖನ ಓದಿದೆ. ಮೀಸಲಾತಿ ಇಲ್ಲದ ಕ್ಷೇತ್ರಗಳಾದ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ, ಕಾರ್ಪೋರೇಟ್ ಇತ್ಯಾದಿಗಳಲ್ಲಿ ಮೇಲ್ಜಾತಿಯ ವಿಶೇಷತಃ ಬ್ರಾಹ್ಮಣರ ಪಾರಮ್ಯಕ್ಕೆ...
damodara damodara0804@gmail.com ತಾವು ಗುರುನಾಥ ಗುರೂಜಿಯವರನ್ನು ಸಮರ್ಥಿಸಿ ಬರೆದ ಲೇಖನವನ್ನು ಮೆಚ್ಚಿಕೊಂಡಿದ್ದೇನೆ. ಈ ಪ್ರಸ್ತುತ ಲೇಖನದ ಅನೇಕ ವಿಷಯಗಳು ಸರಿಯಾಗಿಯೇ ಇವೆ ಎಂದು ಭಾವಿಸುತ್ತಿದ್ದೇನೆ. ಆದರೆ ಈ...
ಹರ್ಷ hiranya.harsha@Gmail.com ಯಾಕೆ ಸ್ವಾಮಿ ಬ್ರಮಣ್ಣರ ಮೇಲೆ ನಿಮಗೇಕೆ ಕೋಪ. ಇವ್ರು ಒಬ್ರೆನ ಕುಲ ಕಸಬನ ವ್ಯಾಪಾರೀಕರಣ ಮಾಡಿರೋದು. ಕ್ಶೌರಿಕ ನಿಂಗೆ ಉಚಿತವಾಗಿ hair cut ಮಾಡ್ತಾರ...
Shrihari shriharikalkoti45@gmail.com In reply to KRISHNAMURTHY ಸರ್ ನಮಸ್ಕಾರ, ನಾನು ಜಾತಿ ಬ್ರಾಹ್ಮಣನೇ. ವೇದ ಕಾಲದ ಬ್ರಾಹ್ಮಣರಿಗೂ , ಈಗಿನ ಕಾಲದ ಬ್ರಾಹ್ಮಣರಿಗೂ ಬಹಳ ವ್ಯತ್ಯಾಸವಿದೆ. ಬೇರೆ...
RealHindu reliancerinku113@gmail.com ನನ್ನ ಈ ಪ್ರಶ್ನೆಗಳಿಗೆ ಉತ್ತರ ಕೊಡಿ 1. ಕಂಚಿ ಕಾಮಕೋಟಿ ಪೀಠದ ವತಿಯಿಂದ ಬೆಂಗಳೂರಿನಲ್ಲಿ ಸಿಬಿಎಸ್ಇ ಶಾಲೆ/ವೇದಪಾಠಶಾಲೆಯೊಂದನ್ನು ನಡೆಸಲಾಗುತ್ತಿದೆ. ಅದರ ವೆಬ್ಸೈಟ್ ನೋಡಿ. ಪ್ರವೇಶಕ್ಕೆ...