Thursday, 19th September 2024

ಬಿಎಸ್’ವೈ ಪ್ರವಾಸ, ಬಿಜೆಪಿಗೆ ಪ್ರಯಾಸ

ವಿಶ್ವವಾಣಿ ವಿಶೇಷ ಪ್ರವಾಸಕ್ಕಾಗಿ ಪ್ರತ್ಯೇಕ ಕಾರು ಖರೀದಿಸಿದ ಮಾಜಿ ಮುಖ್ಯಮಂತ್ರಿ ಶುಕ್ರವಾರ ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಯಡಿಯೂರ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕವೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುವ ಯಡಿಯೂರಪ್ಪ ಅವರ ಉತ್ಸಾಹ ಇದೀಗ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2023ರ ಚುನಾವಣೆಗೆ ಸಂಘಟನೆ ಮಾಡಲು ಈಗಿನಿಂದಲೇ ಏಕಾಂಕಿಯಾಗಿ ರಾಜ್ಯ ಪ್ರವಾಸ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆದರೆ ಈ ರೀತಿ ಮಾಡುವುದರಿಂದ ಪಕ್ಷದ ಸಂಘಟನೆ ಗಿಂತ […]

ಮುಂದೆ ಓದಿ

ಯಡಿಯೂರಪ್ಪ ಅವರಿಗೆ ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು

ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ ಯಡಿಯೂರಪ್ಪ ನಂತರದ ಬಿಜೆಪಿ ನಾಯಕರದ್ದು ಅವರ 5 ಪರ್ಸೆಂಟು ಪ್ರಭಾವ ಇಲ್ಲ. ಬಿಎಸ್‌ವೈ ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು. ಇದು ಲಿಂಗಾಯತರ ಅಸಮಧಾನಕ್ಕೆ...

ಮುಂದೆ ಓದಿ

ಗಡಿಯಾಚೆಯ ಶತ್ರುಗಳಿಗಿಂತ ಉದಾರವಾದಿಗಳೇ ಅಪಾಯ

ವಿಶ್ವವಾಣಿ ವಿಶೇಷ ಆಹ್ವಾನಿತ ಲೇಖನ: ಪ್ರಣಿತಾ ಸುಭಾಷ್ ನಟಿ ‘ಇಸ್ಲಾಂ ಭಯೋತ್ಪಾದನೆ ಮತ್ತು ಹಿಂದೂ ಭಯೋತ್ಪಾದನೆ ಒಂದೇ, ಆರ್‌ಎಸ್‌ಎಸ್ ಹಿಂದೂ ತಾಲಿಬಾನ್’ ಎಂಬ ತಪ್ಪುತಪ್ಪಾದ ಹೇಳಿಕೆಗಳನ್ನು ನೀಡುತ್ತಿರು ವುದು...

ಮುಂದೆ ಓದಿ

ಆಫ್ಘನ್ನರ ಕಂಟಕ ತಾಲಿಬಾನ್

ವಿಶ್ವವಾಣಿ ವಿಶೇಷ ತಾಲಿಬಾನ್. ಈ ಹೆಸರೀಗ ಎಂಥವರದ್ದಾದರೂ ಎದೆಯನ್ನು ಒಮ್ಮೆಲೆ ಝಲ್ ಎನಿಸುವ ಶಬ್ದ. ಇದಕ್ಕೆ ಕಾರಣ ಇವರುಗಳ ಮಿತಿಯೇ ಇಲ್ಲದ ಕ್ರೌರ್ಯದ ಪ್ರವೃತ್ತಿ. ಕೆಲವೇ ತಿಂಗಳುಗಲ್ಲಿ...

ಮುಂದೆ ಓದಿ

ತಿಂಗಳಲ್ಲಿ ಜನ ಮೆಚ್ಚುವ ನಿರ್ಣಯಗಳು

ವಿಶ್ವವಾಣಿ ವಿಶೇಷ ಮಹತ್ವದ ತೀರ್ಮಾನ ಕೈಗೊಂಡ ಮುಖ್ಯಮಂತ್ರಿಗೆ ಮೆಚ್ಚುಗೆಗಳ ಮಹಾಪೂರ ಕರೋನಾ ಸಂಕಷ್ಟದ ನಡುವೆಯೂ ಹಲವು ಹೊಸ ಯೋಜನೆಗಳ ಘೋಷಣೆ ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ಅವರು ಕೆಳಗೆ...

ಮುಂದೆ ಓದಿ