Thursday, 19th September 2024

ಕಿವೀಸ್ ಗೆಲ್ಲಲು 172 ರನ್‌ ಗುರಿ

ಬೆಂಗಳೂರು: ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಮೊದಲ ಬೌಲಿಂಗ್ ಮಾಡಲು ಇಚ್ಛಿಸಿದ್ದಾರೆ.​​ ಕುಸಾಲ್ ಮೆಂಡಿಸ್ ಪಡೆಗೆ ಬ್ಯಾಟಿಂಗ್​ ಮಾಡಲು ಆಹ್ವಾನವಿತ್ತರು. 2023ರ ವಿಶ್ವಕಪ್​ ಅಭಿಯಾನದ 41ನೇ ಪಂದ್ಯ ಇದಾಗಿದ್ದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿಕೊಂಡಿದೆ. ಶ್ರೀಲಂಕಾ ಕಳಪೆ ಬ್ಯಾಟಿಂಗ್: ಸೆಮಿ ಹಂತಕ್ಕೆ ತಲುಪಲು ಜಯ ಅಗತ್ಯವಾಗಿದ್ದ ಈ ಪಂದ್ಯದಲ್ಲಿ ಲಂಕಾ ಪಾಳೆಯ 171 ರನ್ನಿಗೆ ಆಲೌಟಾಗಿದೆ. ಆರಂಭಿಕ ಕುಸಲ್‌ ಪೆರೆರಾ 51 ಹೊಡೆದಿದ್ದು, ತಂಡದಲ್ಲಿನ ಏಕೈಕ ಅರ್ಧಶತಕವಾಗಿದೆ. ಬಳಿಕ […]

ಮುಂದೆ ಓದಿ