Profile

Keshava Prasad B

Columnist

keshavaprasadb@gmail.com

ಕೇಶವ ಪ್ರಸಾದ್‌ ಬಿ ಅವರಿಗೆ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಇದೆ. ಈ ಹಿಂದೆ ವಿಜಯ ಕರ್ನಾಟಕ ದೈನಿಕದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ದೇಶೀಯ- ಅಂತಾರಾಷ್ಟ್ರೀಯ ವಿದ್ಯಮಾನಗಳು, ವಾಣಿಜ್ಯ- ಉದ್ದಿಮೆ, ಸಾಧಕರ ಸಂದರ್ಶನ ಹೀಗೆ ವೈವಿಧ್ಯಮಯ ಲೇಖನ, ವಿಶೇಷ ವರದಿ, ಮೇಕಿಂಗ್‌ ಇಂಡಿಯಾ ಅಂಕಣ ಬರೆದಿದ್ದಾರೆ. ವಿಸ್ತಾರ ನ್ಯೂಸ್‌ ಚಾನೆಲ್‌ನ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪರ್ಸನಲ್ ಫೈನಾನ್ಸ್‌, ಬಿಸಿನೆಸ್‌, ಕೃಷಿಗೆ ಸಂಬಂಧಿಸಿ ಹಲವಾರು ವಿಡಿಯೊ ಸಂದರ್ಶನಗಳನ್ನು ನಡೆಸಿದ್ದಾರೆ. ಪತ್ರಿಕೆ ಮತ್ತು ಡಿಜಿಟಲ್‌ ಮೀಡಿಯಾ ಎರಡರಲ್ಲೂ ಅನುಭವ ಗಳಿಸಿದ್ದಾರೆ. ಲೈಫ್‌ ಈಸ್‌ ವಂಡರ್‌ಫುಲ್‌, ಸಿರಿವಂತಿಕೆಗೆ 100% ಸೂತ್ರಗಳು ಕೃತಿಯನ್ನು ಬರೆದಿದ್ದಾರೆ.

Articles
Rohan Murthy Interview: 2,500 ವರ್ಷಗಳ ಭಾರತೀಯ ಸಾಹಿತ್ಯಕ್ಕೆ ಜಾಗತಿಕ ವೇದಿಕೆ

ರೋಹನ್‌ ಮೂರ್ತಿಯವರ ಕ್ಲಾಸಿಕಲ್‌ ಲೈಬ್ರೆರಿಗೆ 10 ವರ್ಷದ ಸಂಭ್ರಮ

ಇನ್ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿಯವರ ಮಗ ರೋಹನ್‌ ನಾರಾಯಣ ಮೂರ್ತಿಯವರು ಕನ್ನಡ ಸೇರಿದಂತೆ ಭಾರತದ ಪ್ರಾಚೀನ ಭಾಷೆಗಳ ಶಾಸ್ತ್ರೀಯ ಮತ್ತು ಅಭಿಜಾತ ಕೃತಿಗಳನ್ನು, ಮಹಾ ಕಾವ್ಯಗಳನ್ನು ಇಂಗ್ಲಿಷ್‌ ಭಾಷೆಗೆ ತರ್ಜುಮೆ ಮಾಡಿಸಿ ಇಡೀ ಜಗತ್ತಿಗೆ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಅತ್ಯಪರೂಪದ ಸಾಧನೆಯನ್ನು ಕಳೆದ ಹತ್ತು ವರ್ಷಗಳಿಂದಲೂ ಸದ್ದಿಲ್ಲದೆ ಮಾಡುತ್ತಿದ್ದಾರೆ.

Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್‌ ಸ್ಲ್ಯಾಬ್‌ ಇರುವುದೇತಕ್ಕೆ ?!

Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್‌ ಸ್ಲ್ಯಾಬ್‌ ಇರುವುದೇತಕ್ಕೆ ?!

ಯಾವಾಗ ತೆರಿಗೆ ಪದ್ಧತಿಯಲ್ಲಿ ಗಣನೀಯ ಬದಲಾವಣೆ ಆಗುತ್ತದೆಯೋ, ಆವಾಗ ಮಾರ್ಜಿನಲ್ ರಿಲೀಫ್ ಅನ್ವಯವಾಗುತ್ತದೆ. ಇದರ ಉದ್ದೇಶ ತೆರಿಗೆಯನ್ನು ನ್ಯಾಯಬದ್ಧಗೊಳಿಸುವುದು. ಇಲ್ಲಿ ಹೆಚ್ಚುವರಿ ಆದಾ ಯಕ್ಕೆ ಮಾತ್ರ ತೆರಿಗೆ ಅನ್ವಯ ವಾಗುತ್ತದೆ

Keshav Prasad B Column: ರುಪಾಯಿ ಮೌಲ್ಯ ಕುಸಿತದಿಂದ ಭಾರತಕ್ಕೆ ಲಾಭ- ನಷ್ಟವೇನು ?

Keshav Prasad B Column: ರುಪಾಯಿ ಮೌಲ್ಯ ಕುಸಿತದಿಂದ ಭಾರತಕ್ಕೆ ಲಾಭ- ನಷ್ಟವೇನು ?

ಭಾರತ 1947ರಲ್ಲಿ ಸ್ವತಂತ್ರವಾದಾಗ ಡಾಲರ್ ಎದುರು ರುಪಾಯಿಯ ಮೌಲ್ಯ 3 ರುಪಾಯಿ 30 ಪೈಸೆ ಯಷ್ಟಿತ್ತು. ಅದಕ್ಕೆ ಹೋಲಿಸಿದರೆ ಡಾಲರ್ ಎದುರು ರುಪಾಯಿ ಇದುವರೆಗೂ ಕೆಳಗಿಳಿದಿರುವುದೇ ಇತಿಹಾಸ. ಆದರೆ ಆಗ ಭಾರತವನ್ನು ಬ್ರಿಟಿಷರು ಹೇಗೆ ಲೂಟಿ ಹೊಡೆದಿದ್ದರು ಎಂಬುದನ್ನು ತಾತ-ಮುತ್ತಾತಂದಿರನ್ನು ಕೇಳಬೇಕು.