Thursday, 19th September 2024

ಈ ಶತಕಕ್ಕೆ ಕಾದು ಕೂದಲೇ ಬೆಳ್ಳಗಾದವು

ಶತಕಗಳ ಶತಕ ಸಿಡಿಸಿದ ಕ್ಷಣ ಸುರೇಶ್ ರೈನಾ ಅವರಿಗೆ ಸಚಿನ್ ತೆಂಡೂಲ್ಕರ್ ಹೇಳಿದ್ದ ಮಾತು ಮುಂಬೈ: ಸಾಧಕರನ್ನು ಹತ್ತಿರದಿಂದ ನೋಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವರ ಇಷ್ಟವೇನು, ಕಷ್ಟವೇನು, ಬೇಕು-ಬೇಡಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಜನಸಾಮಾನ್ಯರಿಗೆ ಆಗದು. ಪತ್ರಿಕೆ, ಟಿವಿಗಳಲ್ಲಿ ಬಂದದ್ದಷ್ಟೆೆ ಸಾಧಕರ ಬಗ್ಗೆ ತಿಳಿಯುವ ಮಾಹಿತಿ. ಆದರೆ, ಕೆಲವರಿಗೆ ಸಾಧಕರ ಜತೆ ಒಡನಾಟ ಸಾಧ್ಯವಾಗುತ್ತದೆ. ಸಾಧನೆಯ ಹಾದಿಯಲ್ಲಿನ ಹೂ-ಮುಳ್ಳುಗಳ ಬಗ್ಗೆೆ ತಿಳಿಯುವ ಅವಕಾಶ ಸಿಗುತ್ತದೆ. ಅಂತಹ ಒಡನಾಟ ಹೊಂದಿದ ಕತೆಯ ಬಗ್ಗೆ ಸುರೇಶ್ ರೈನಾ ಮಾತನಾಡಿದ್ದಾರೆ. ಏನದು […]

ಮುಂದೆ ಓದಿ