ನಿರ್ವೀರ್ಯತೆಯೇ ಸಾವು, ಆತ್ಮಾಭಿಮಾನವೇ ಬದುಕು !
ಸ್ವಾಭಿಮಾನ ಎಂಬುದು ಒಂದು ಅನನ್ಯ ಆಸ್ತಿ ಹಾಗೂ ಗುಣ-ವೈಶಿಷ್ಟ್ಯ. ಇದನ್ನು ಕಲಿಸದೆ, ಬೆಳೆಸದೆ, ಏನೇ ಮಾಡಿದರೂ ಈ ದೇಶದ ಉದ್ಧಾರ ಅಸಾಧ್ಯ. ಜಗತ್ತಿನಾದ್ಯಂತ ಭಾರತದ ಅಸ್ಮಿತೆಯನ್ನು, ಭಾರತದ ‘ನಾನು’ ಅಂದರೆ ಸ್ವಾಭಿಮಾನವನ್ನು ಎತ್ತಿಹಿಡಿಯುವ ಕೆಲಸವನ್ನು ಪ್ರಧಾನ ಸೇವಕರು ಮಾಡುತ್ತಿzರೆ. ಆದರೇನು? ದೇಶದ ಜನರಲ್ಲಿ, ಅವರ ಪಕ್ಷದ ನೇತಾರರಲ್ಲಿ ನಾನು ಎನ್ನುವ ಸ್ವಾಭಿಮಾನ ತುಂಬದ ಹೊರತು ಬೇರೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ.