Thursday, 28th March 2024

28 ವರ್ಷಗಳ ಹಿಂದಿನ ಪ್ರಕರಣ: ವೃದ್ಧನಿಗೆ ಅರೆಸ್ಟ್​​ ವಾರಂಟ್…!

ಬಾರಾಬಂಕಿ: ಉತ್ತರ ಪ್ರದೇಶದಲ್ಲಿ 28 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಎಮ್ಮೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯವು 83 ವರ್ಷದ ವ್ಯಕ್ತಿಯ ವಿರುದ್ಧ ಅರೆಸ್ಟ್​ ವಾರಂಟ್ ಜಾರಿ ಮಾಡಿದೆ. ಎಮ್ಮೆ ಸಾವಿಗೆ ಸಂಬಂಧಿಸಿದಂತೆ ಬರೇಲಿ ನ್ಯಾಯಾಲವು 83 ವರ್ಷದ ಅಚ್ಚನ್‌ ವಿರುದ್ಧ ಅರೆಸ್ಟ್​ ವಾರಂಟ್ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನಿಗೆ ಹಲವು ವರ್ಷ ಗಳ ಹಿಂದೆ ಕೋರ್ಟ್​ ಜಾಮೀನು ನೀಡಿತ್ತು. ಮುನವ್ವರ್ ಅವರ ಮಗ ಅಚ್ಚನ್ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಾರಾಬಂಕಿ ಡಿಪೋ ದಲ್ಲಿ […]

ಮುಂದೆ ಓದಿ

ವಲಸೆ ಕಾರ್ಮಿಕರಿದ್ದ ಬಸ್‌ಗೆ ಟ್ರಕ್ ಡಿಕ್ಕಿ: ನಾಲ್ವರ ಸಾವು

ಲಕ್ನೋ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶನಿವಾರ ವಲಸೆ ಕಾರ್ಮಿಕ ರನ್ನು ಹೊತ್ತು ಸಾಗಿಸುತ್ತಿದ್ದ ಬಸ್‌ಗೆ ಟ್ರಕ್ ಡಿಕ್ಕಿ  ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, ಸುಮಾರು 24 ಮಂದಿ...

ಮುಂದೆ ಓದಿ

ಡಬಲ್ ಡೆಕ್ಕರ್ ಬಸ್‌ಗೆ ಬಸ್ ಡಿಕ್ಕಿ: ಎಂಟು ಮಂದಿ ಸಾವು

ಬಾರಾಬಂಕಿ: ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ದೆಹಲಿಗೆ ಹೊರಟಿದ್ದ ಡಬಲ್ ಡೆಕ್ಕರ್ ಬಸ್ ನಿಂತಿದ್ದ ಮತ್ತೊಂದು ಡಬಲ್ ಡೆಕ್ಕರ್ ಬಸ್‌ಗೆ ಡಿಕ್ಕಿ ಹೊಡೆದ ಪರಿ ಣಾಮ ಎಂಟು ಜನರು ಮೃತಪಟ್ಟು,...

ಮುಂದೆ ಓದಿ

ಟ್ರಕ್ ಬಸ್ಸು ಮೇಲೆ ಹರಿದು 18 ಮಂದಿ ಸಾವು

ಲಕ್ನೊ: ಉತ್ತರ ಪ್ರದೇಶದ ಲಕ್ನೊ ವಲಯದ ಬಾರಾಬಂಕಿಯ ರಾಮ್ ಸನೆಹಿ ಘಾಟ್ ಬಳಿ ಕಳೆದ ತಡರಾತ್ರಿ ಟ್ರಕ್ ಬಸ್ಸು ಮೇಲೆ ಹರಿದ ಪರಿಣಾಮ 18 ಮಂದಿ ಸ್ಥಳದಲ್ಲಿಯೇ...

ಮುಂದೆ ಓದಿ

error: Content is protected !!