ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇಂದಿಗೂ ಇಲ್ಲಿಗೆ ಸಂಪರ್ಕವೆಂದರೆ ಬೆರಳೆಣಿಕೆಯ ಬಸ್ಗಳು ಮಾತ್ರ. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ, ಕಾಡು ಗುಡ್ಡ ಗಳಿಂದ ಸುತ್ತುವರಿದಿರುವ ಈ ಹಳ್ಳಿಯಲ್ಲಿ ಇಂದಿಗೂ ತಿಂಡಿ ಹೊಟೇಲ್ ಇಲ್ಲ. ಆದರೆ, ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ಈ ಹಳ್ಳಿ ದಾಖಲೆ ಯನ್ನೇ ನಿರ್ಮಿಸಿದೆ! ನವೆಂಬರ್ 1, 1965. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ಒಳಗಿರುವ, ದೊಡ್ಡ ವಾಹನಗಳು ತಲುಪಲಾಗದ, ಕಾಂತಾವರ ಎಂಬ ಕುಗ್ರಾಮಕ್ಕೆ ಯುವ ಆಯುರ್ವೇದ ವೈದ್ಯರೊಬ್ಬರು ಬಂದರು. ಸುತ್ತಲೂ ಕಾಡು, ನಡುವೆ […]
ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ, ಬಾಂಬುಗಳ ಮಳೆಯನ್ನೇ ಸುರಿದು, ಸಾವಿರಾರು ಜನಸಾಮಾನ್ಯರನ್ನು ಸಾಯಿಸಿದ್ದು ಈ ಕಾಲಮಾನದ ಘೋರ ದುರಂತ. ಅಲ್ಲಿ...
ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ನಮ್ಮ ದೇಶದಲ್ಲಿ ಕಳೆದ ಎರಡು ವರ್ಷಗಳ ಅವಽಯಲ್ಲಿ ಕಾಡು ಮತ್ತು ಹಸಿರಿನ ಪ್ರದೇಶವು ಹೆಚ್ಚಳಗೊಂಡಿದೆ! ಈ...
ಶಶಿಧರ ಹಾಲಾಡಿ ಈವಾರ ನಮ್ಮನ್ನು ಅಗಲಿದ ಪ್ರಣವ್ ಮುಖರ್ಜಿಯವರ ರಾಜಕೀಯ ಜೀವನ ಸುದೀರ್ಘ ಮತ್ತು ಯಶಸ್ವಿ. ದೇಶದ ಅತ್ಯುನ್ನತ ಹುದ್ದೆ ಎನಿಸಿದ ರಾಷ್ಟ್ರಪತಿಯ ಸ್ಥಾನದಲ್ಲಿ ಸಮಚಿತ್ತದಿಂದ, ಸಮರ್ಥವಾಗಿ...