Monday, 13th May 2024

ಬಿರುಬೇಸಗೆಯ ನೆನಪುಗಳು

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಒಮ್ಮೆ ರಾತ್ರಿ ಮಲಗಿದ್ದಾಗ, ಅವರು ಹೊದ್ದಿದ್ದ ಹೊದಿಕೆಯ ಮೇಲೆ ಏನೋ ಬಿದ್ದಂತಾಯಿತು. ದಡಬಡಾಯಿಸಿ ಎದ್ದು ನೋಡಿದರೆ, ಒಂದು ಕಟ್ಟು ಹಾವು ಅವರ ಮೇಲೆ ಬಿದ್ದಿತ್ತು! ಆ ನಂತರ, ಎಷ್ಟೇ ಸೆಕೆ ಇದ್ದರೂ ಅವರು ಹೊರಗೆ ಮಲಗುತ್ತಿರಲಿಲ್ಲ, ಸಹಿಸಿಕೊಂಡು ಒಳಗೇ ಮಲಗುತ್ತಿದ್ದರು. ನಮ್ಮ ಊರಲ್ಲಿ ಎಪ್ರಿಲ್ – ಮೇ ಎಂದರೆ ಬಿರುಬೇಸಗೆ. ಜೂನ್ ಮೊದಲ ವಾರ ನಮ್ಮೂರಿಗೆ ತಪ್ಪದೇ ಭೇಟಿಕೊಡುತ್ತಿದ್ದ ಮಳೆಯು ಭೂಮಿಗೆ ತಂಪೆರೆಯುವ ತನಕ ಬಿಸಿಲು, ಬೆವರುಗಳದ್ದೇ ಸಾಮ್ರಾಜ್ಯ. ನಮ್ಮೂರು ಕರಾವಳಿಗೆ […]

ಮುಂದೆ ಓದಿ

ಪುಟ್ಟ ಹಳ್ಳಿಯಲ್ಲಿ ಒಂದು ಸಾಹಿತ್ಯಕ ಕ್ರಾಂತಿ

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇಂದಿಗೂ ಇಲ್ಲಿಗೆ ಸಂಪರ್ಕವೆಂದರೆ ಬೆರಳೆಣಿಕೆಯ ಬಸ್‌ಗಳು ಮಾತ್ರ. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ, ಕಾಡು ಗುಡ್ಡ ಗಳಿಂದ ಸುತ್ತುವರಿದಿರುವ ಈ...

ಮುಂದೆ ಓದಿ

ಯುದ್ದ ಬಯಲು ಮಾಡಿದ ಸೀಟು ದಂಧೆ !

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ, ಬಾಂಬುಗಳ ಮಳೆಯನ್ನೇ ಸುರಿದು, ಸಾವಿರಾರು ಜನಸಾಮಾನ್ಯರನ್ನು ಸಾಯಿಸಿದ್ದು ಈ ಕಾಲಮಾನದ ಘೋರ ದುರಂತ. ಅಲ್ಲಿ...

ಮುಂದೆ ಓದಿ

ಕಾಡಿನ ಪ್ರಮಾಣ ಹೆಚ್ಚಳಗೊಂಡಿದೆಯಂತೆ ?

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ನಮ್ಮ ದೇಶದಲ್ಲಿ ಕಳೆದ ಎರಡು ವರ್ಷಗಳ ಅವಽಯಲ್ಲಿ ಕಾಡು ಮತ್ತು ಹಸಿರಿನ ಪ್ರದೇಶವು ಹೆಚ್ಚಳಗೊಂಡಿದೆ! ಈ...

ಮುಂದೆ ಓದಿ

ನಿಷ್ಠೆ ಹೊಂದಿದ್ದರೂ ನಿರಾಕರಣೆಗೊಳಗಾದ ಮುತ್ಸದ್ದಿ

ಶಶಿಧರ ಹಾಲಾಡಿ ಈವಾರ ನಮ್ಮನ್ನು ಅಗಲಿದ ಪ್ರಣವ್ ಮುಖರ್ಜಿಯವರ ರಾಜಕೀಯ ಜೀವನ ಸುದೀರ್ಘ ಮತ್ತು ಯಶಸ್ವಿ. ದೇಶದ ಅತ್ಯುನ್ನತ ಹುದ್ದೆ ಎನಿಸಿದ ರಾಷ್ಟ್ರಪತಿಯ ಸ್ಥಾನದಲ್ಲಿ ಸಮಚಿತ್ತದಿಂದ, ಸಮರ್ಥವಾಗಿ...

ಮುಂದೆ ಓದಿ

error: Content is protected !!