ಕಲಬುರಗಿ: ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮಹಾರಾಷ್ಟ್ರಕ್ಕೆೆ ಆಲಮಟ್ಟಿಿ ನೀರನ್ನು ಒದಗಿಸುವುದಾಗಿ ಭರವಸೆ ನೀಡಿದ್ದನ್ನು ದೃಢಪಡಿಸಿದರು. ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಾವು ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಪರಸ್ಪರ ವಿರೋಧಿಗಳಲ್ಲ. ತೀವ್ರ ಬೇಸಿಗೆಯಲ್ಲಿ ಕರ್ನಾಟಕದ ಜನರು ಮಹಾರಾಷ್ಟ್ರದಿಂದ ನೀರನ್ನು ಕೇಳುತ್ತಿಿದ್ದಾರೆ ಮತ್ತು ತೀವ್ರ ಅಗತ್ಯದ ಸಮಯದಲ್ಲಿ ಅವರು ಕರ್ನಾಟಕದಿಂದ ನೀರನ್ನು ಕೇಳುತ್ತಾಾರೆ ಎಂದರು. ಮಹಾರಾಷ್ಟ್ರದ ಸಾಂಗ್ಲಿಿಯ ಜಟ್ಟಾಾ ತಾಲೂಕಿನಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರದ ವೇಳೆ ಯಡಿಯೂರಪ್ಪ ಅವರು ಮಹಾರಾಷ್ಟ್ರದ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಆಲಮಟ್ಟಿಿ […]
ಕಲಬುರಗಿಯ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯಕುಮಾರ್ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ಹಯ್ಯ ಕುಮಾರ್ ವಾಗ್ದಾಳಿ ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಾನಿಲಯದ ವಿಶ್ವೇಶರಯ್ಯ...
ಕಲಬುರಗಿ: ಕಾಲೇಜು ವಿದ್ಯಾಾರ್ಥಿನಿಯನ್ನು ಪ್ರೀತಿಸುವುದಾಗಿ ಆಕೆಯೊಂದಿಗೆ ಸುತ್ತಾಾಡಿದ್ದ ಯುವಕ, ದೈಹಿಕ ಸಂಬಂಧವನ್ನೂ ಬೆಳೆಸಿದ್ದ. ಯುವತಿ ಗರ್ಭಿಣಿ ಎಂದು ಗೊತ್ತಾಾಗುತ್ತಿಿದ್ದಂತೆ ಈ ಯುವಕ ಮನುಷ್ಯತ್ವವನ್ನು ಮರೆತು ಹೀನ ಕೃತ್ಯವೊಂದನ್ನು...