ಕಲಬುರಗಿಯ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯಕುಮಾರ್ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ಹಯ್ಯ ಕುಮಾರ್ ವಾಗ್ದಾಳಿ ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಾನಿಲಯದ ವಿಶ್ವೇಶರಯ್ಯ ಭವನದಲ್ಲಿನ ತಮ್ಮ ಉಪನ್ಯಾಾಸ ರದ್ದುಗೊಳಿಸಿದ ಕುಲಪತಿಗಳ ಕ್ರಮಕ್ಕೆೆ ಕನ್ಹಯ್ಯಕುಮಾರ್ ತೀವ್ರ ಆಕ್ರೋೋಶ ವ್ಯಕ್ತಪಡಿಡಿದ್ದಾರೆ. ಕಲಬುರಗಿಯ ಶ್ರೀನಿವಾಸಗುಡಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂವಿಧಾನ ಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಸಂಜೆ ನಗರದ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ಸಂವಿಧಾನದ ರಕ್ಷಣೆ ಮತ್ತು ಯುವ ಜನತೆಯ ಹೊಣೆ ವಿಷಯ ಕುರಿತು […]
ಕಲಬುರಗಿ: ಕಾಲೇಜು ವಿದ್ಯಾಾರ್ಥಿನಿಯನ್ನು ಪ್ರೀತಿಸುವುದಾಗಿ ಆಕೆಯೊಂದಿಗೆ ಸುತ್ತಾಾಡಿದ್ದ ಯುವಕ, ದೈಹಿಕ ಸಂಬಂಧವನ್ನೂ ಬೆಳೆಸಿದ್ದ. ಯುವತಿ ಗರ್ಭಿಣಿ ಎಂದು ಗೊತ್ತಾಾಗುತ್ತಿಿದ್ದಂತೆ ಈ ಯುವಕ ಮನುಷ್ಯತ್ವವನ್ನು ಮರೆತು ಹೀನ ಕೃತ್ಯವೊಂದನ್ನು...