Sunday, 12th May 2024

ಕೇಂದ್ರ ಸೇವೆಗೆ ಜಿಲ್ಲಾಧಿಕಾರಿ ನಕುಲ್

ಮಡಿಕೇರಿ: ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಕೊಡಗು ಜಿಲ್ಲಾ ಮೂಲದ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದ್ದು ಸಚಿವೆ ನಿಮ೯ಲಾ ಸೀತಾರಾಮನ್ ಅವರ ಕಾಯ೯ದಶಿ೯ಯಾಗಿ ನೇಮಕಗೊಂಡಿದ್ದಾರೆ.

ನಕುಲ್, ಕುಶಾಲನಗರದ ಹೆಸರಾಂತ ಉದ್ಯಮಿ, ರೋಟರಿ ನಿದೇ೯ಶಕ ಎಸ್.ಕೆ.ಸತೀಶ್ ದಂಪತಿ ಪುತ್ರರಾಗಿದ್ದು ಕನಾ೯ಟಕದ ವಿವಿದೆಡೆ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಹೆಸರು ಪಡೆದಿದ್ದರು. ಇದೀಗ ಕನಾ೯ಟಕದ ಐಎಎಸ್ ಅಧಿಕಾರಿ ವಿತ್ತ ಸಚಿವರ ಕಾಯ೯ದಶಿ೯ಯಾಗುವ ಅವಕಾಶ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!