ಕಲಬುರಗಿಯಲ್ಲಿ ಮಾಜಿ ಸಚಿವರುಗಳಾದ ಶ್ರೀ ಪ್ರಿಯಾಂಕ ಖರ್ಗೆ ಹಾಗೂ ಶ್ರೀ ಶರಣಪ್ರಕಾಶ ಪಾಟೀಲರು ಅಯೋಧ್ಯ ಶ್ರೀರಾಮ ಮಂದಿರಕ್ಕೆ ದೇಣಿಗೆಯನ್ನು ಸಮರ್ಪಿಸಿ ಪ್ರಭು ಶ್ರೀರಾಮ ಮಂದಿರ ಕಾರ್ಯಕ್ಕೆ ತುಂಬು ಸಹಕಾರದಿಂದ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಶ್ರೀಕೃಷ್ಣಾ ಜೋಷಿ ಜಿ, ವಿಜಯ ಮಹಾಂತೇಷ್ ಜಿ, ಹಾಗೂ ವಿಭಾಗ ಸಹಸಂಯೋಜಕ ಶಿವಕುಮಾರ ಬೋಳಶೆಟ್ಟಿ, ಕಾಶಿನಾಥ ನಿಡಗುಂದ, ರಾಘವೇಂದ್ರ ಮುಸ್ತಜಾರ್ ಉಪಸ್ಥಿತರಿದ್ದರು.