ಸಮಯೋಚಿತ ಸಂಪಾದಕೀಯ
ವಿಶ್ವವಾಣಿ ಫೆ.21ರ ಸಂಪಾದಕೀಯವು ಅತ್ಯಂತ ಗಂಭೀರ ಮತ್ತು ಸಮಯೋಚಿತವಾಗಿತ್ತು. ಅರಣ್ಯ ನಮ್ಮೆಲ್ಲರ ಸಂಪತ್ತು. ಅದರ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯ. ಬೇಸಗೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುತ್ತವೆ. ಅವುಗಳ ನಿಯಂತ್ರಣಕ್ಕೆ ವಿದೇಶಗಳಲ್ಲಿ ಡ್ರೋನ್, ಹೆಲಿಕಾ ಪ್ಟರ್ನಂಥ ಮಾರ್ಗೋಪಾಯಗಳನ್ನು ಬಳಸುತ್ತಿದ್ದಾರೆ