Wednesday, 8th May 2024

ಖಾಲಿ ಬಸ್‌ನಲ್ಲಿ ಸ್ಫೋಟ: ಮೂರು ಬಸ್‌ಗಳಿಗೆ ಹಾನಿ

ಉಧಂಪುರ(ಜಮ್ಮು): ಜಮ್ಮು ಮತ್ತು ಕಾಶ್ಮೀರದ ಉಧಂಪುರ ನಗರದ ಸ್ಟ್ಯಾಂಡ್‌ನಲ್ಲಿ ನಿಂತಿದ್ದ ಬಸ್‌ನಲ್ಲಿ ಗುರುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಜಿಲ್ಲೆಯಲ್ಲಿ ಕಳೆದ 8 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟ ಇದಾಗಿದೆ. ಸ್ಫೋಟದಿಂದ ಬಸ್‌ನ ಮೇಲ್ಛಾವಣಿ ಹಾಗೂ ಹಿಂಭಾಗವು ಹಾರಿಹೋಗಿದೆ. ಆದರೆ ಯಾರಿಗೂ ಗಾಯ ಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 4 ರಿಂದ ಆರಂಭವಾಗುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ಕೆಲವೇ ದಿನಗಳ ಮೊದಲು ಈ ಘಟನೆಗಳು ಸಂಭವಿಸಿವೆ. ಶಾ ಅವರು ಸೆಪ್ಟೆಂಬರ್ 30 […]

ಮುಂದೆ ಓದಿ

error: Content is protected !!