ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಬೆಂಗಳೂರಿನಲ್ಲಿ ಇರುವವರ ಮನವೊಲಿಕೆಗೆ ಕಸರತ್ತು ಗ್ರಾಪಂ ಚುನಾವಣೆಯಲ್ಲಿ ಇವರೇ ನಿರ್ಣಾಯಕ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದು ಇದಕ್ಕೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಲಾಕ್ಡೌನ್ ನಿಂದ ಕಂಗೆಟ್ಟು ಹಳ್ಳಿಯ ಕಡೆಗೆ ಬರುವವರಿಗೆ ದಿಗ್ಬಂಧನ ಹಾಕಿದ್ದ ಹಳ್ಳಿಗರೇ ಇಂದು ನಗರವಾಸಿಗಳಿಗೆ ರೆಡ್ ಕಾರ್ಪೆಟ್ ಹಾಕಿ ಊರಿಗೆ ಕರೆಯು ತ್ತಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಕರೋನಾ ಇದೆ, ಊರಿಗೆ ಬರಬೇಡ ಎಂದರೆ ಈಗ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬರುವಂತೆ ದುಂಬಾಲು […]
ನೂರೆಂಟು ವಿಶ್ವ As you go to your edges, your edges expand – Robin Sharma ಮೊದಲೆಲ್ಲಾ ಒಂದು ದಿನ ಪತ್ರಿಕೆ ಬರದಿದ್ದರೆ ಜನ...