Sunday, 19th May 2024

ಹಿರಿಯ ಪತ್ರಕರ್ತ, ಬರಹಗಾರ ವಿಶ್ವೇಶ್ವರ ಭಟ್’ರಿಗೆ ಶುಭ ಹಾರೈಸಿದ ಪಂಚಮಸಾಲಿ ಶ್ರೀ

ಓದು ಬದುಕಿನ ಕಸುವನ್ನು ಹಿಗ್ಗಿಸುತ್ತದೆ. ಹಾಗಾಗಿ ನಮಗೆ ಪುಸ್ತಕಗಳು ಯಾವಾ ಗಲೂ ಪ್ರಿಯ. ದೇಶ ಸುತ್ತು ಕೋಶ ಓದು ಎಂದಿದ್ದ ಕಾರಂತಜ್ಜನ ಮಾತು ಯಾವಾಗಲೂ ನಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಸದಾ ನಮ್ಮನ್ನು ಜಾಗೃತ ರನ್ನಾಗಿ ಇಟ್ಟಿವೆ. ಸುತ್ತುವುದು ಮತ್ತು ಓದುವುದು ನಮ್ಮ ನೆಚ್ಚಿನ ಹವ್ಯಾಸಗಳು. ಸದಾ ನಾನು ಕಾಲಿಗೆ ಚಕ್ರಕಟ್ಟಿಕೊಂಡಿರುತ್ತೇನೆ. ಕಾಡು, ಮೇಡು, ಗವಿ ಗುಹೆ,ಆಲಯ, ಹಿಮಾಲಯ ಹೀಗೆ ಲೋಕ ಸಂಚಾರಿ. ಈ ನಡುವೆಯೂ ಸಮಯ ಮಾಡಿ ಕೊಂಡು ಓದುತ್ತೇನೆ. ಈ ಓದಿನ ಹಸಿವನ್ನು ಹೆಚ್ಚಿಸಿದವರಲ್ಲಿ […]

ಮುಂದೆ ಓದಿ

ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ಸಂಪಾದಕ ವಿಶ್ವೇಶ್ವರ ಭಟ್

ತುಮಕೂರು: ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ವಿಶ್ವೇಶ್ವರ ಭಟ್ ಅವರ ಲೇಖನಗಳ...

ಮುಂದೆ ಓದಿ

ಕೊನೆಗೂ ತನುಜಾ ಪರೀಕ್ಷೆ ಬರೆದಳು, ನಾನು ಧನ್ಯ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಮೊನ್ನೆ ರಾತ್ರಿ ಹತ್ತು ಗಂಟೆಗೆ ಅರ್ನಾಬ್ ಗೋಸ್ವಾಮಿ ಅವರ ‘ರಿಪಬ್ಲಿಕ್ ಟಿವಿ’ಯಲ್ಲಿ ಪ್ಯಾನಲ್ ಡಿಸ್ಕಷನ್‌ನಲ್ಲಿ ಕುಳಿತಿದ್ದಾಗ, ನನ್ನ ಮೊಬೈಲ್‌ಗೆ ಒಂದೇ ಸಮನೆ...

ಮುಂದೆ ಓದಿ

error: Content is protected !!