Saturday, 27th April 2024

ಆದಿಚುಂಚನಗಿರಿಶ್ರೀ ಸಂಸ್ಮರಣೋತ್ಸವ: ಕುಮಾರಸ್ವಾಮಿ ಗೌರವ ಸಮರ್ಪಣೆ

ಕೆಂಗೇರಿ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ 76ನೇ ಜಯಂತೋತ್ಸವದ ಸಂಸ್ಮರಣೋತ್ಸವದ ಸಂದರ್ಭದ ನಿಮಿತ್ತ  ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗೌರವ ಸಮರ್ಪಣೆ ಮಾಡಿದರು.

ಕೆಂಗೇರಿ ಸಮೀಪದ ಬಿಜಿಎಸ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದ ಕುಮಾರ ಸ್ವಾಮಿ ಅವರು  ಇದೇ ಸಂದರ್ಭದಲ್ಲಿ ಶ್ರೀ  ಆದಿ ಚುಂಚನಗಿರಿ ಮಹಾಸಂಸ್ಥಾನದ  ಪೀಠಾಧ್ಯಕ್ಷರಾದ ಡಾ,  ನಿರ್ಮಲಾನಂದ  ಸ್ವಾಮೀಜಿ ಅವರ  ಆಶೀರ್ವಾದವನ್ನು  ಪಡೆದರು.

Leave a Reply

Your email address will not be published. Required fields are marked *

error: Content is protected !!