ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಶ್ರೀ ಗುರುಮೂರ್ತಿ ಸ್ವಾಮಿ, ಎಲ್ಲಮ್ಮದೇವಿ ದೇವಾಲಯದ ಅಭಿವೃದ್ಧಿಗೆ ಸಹಕರಿಸಿ

ಗುರುಮೂರ್ತಿಸ್ವಾಮಿ, ಎಲ್ಲಮ್ಮದೇವಿ ಸಹಿತ ವೆಂಕಟರಮಣಸ್ವಾಮಿ ದೇವಾಲಯವನ್ನು ಅಭಿವೃದ್ಧಿ ಪಡಿಸಿ, ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಕೊಳ್ಳಲು ತೀರ್ಮಾನಿಸಿಕೊಂಡು, ಸದರಿ ದೇವಾಲಯದ ನೂತನ ಟ್ರಸ್ಟ್ ರಚಿಸಿಕೊಂಡು ಇಂದು ದೇವಾಲಯದ ಆವರಣದಲ್ಲಿ ನೂತನ ಟ್ರಸ್ಟ್ ನ ಉದ್ಘಾಟನಾ ಸಮಾರಂಭವನ್ನು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡುವುದರ ಮೂಲಕ ಮಾಡಲಾ ಯಿತು.

ದೇವಾಲಯದ ನೂತನ ಟ್ರಸ್ಟ್ ಉದ್ಘಾಟನಾ ಸಮಾರಂಭ

Profile Ashok Nayak Jul 6, 2025 10:15 PM

ಚಿಂತಾಮಣಿ : ತಾಲ್ಲೂಕು,ಕಸಬಾ ಹೋಬಳಿ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ವಿಶ್ವನಾಥಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗುರುಮೂರ್ತಿ ಸ್ವಾಮಿ,ಎಲ್ಲಮ್ಮದೇವಿ ಸಹಿತ ಮತ್ತು ತ್ತು ವೆಂಕಟರಮಣಸ್ವಾಮಿ ದೇವಾಲಯವು ಪೂರ್ವಿಕರ ಕಾಲದಿಂದಲೂ ನೆಲೆಸಿದ್ದು, ಸದರೀ ದೇವಾಲಯವು ಗ್ರಾಮಸ್ಥರು ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Chikkaballapur News: ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ : ಸಿಇಒ ವೈ. ನವೀನ್ ಭಟ್

ಗುರುಮೂರ್ತಿಸ್ವಾಮಿ, ಎಲ್ಲಮ್ಮದೇವಿ ಸಹಿತ ವೆಂಕಟರಮಣಸ್ವಾಮಿ ದೇವಾಲಯವನ್ನು ಅಭಿವೃದ್ಧಿಪಡಿಸಿ, ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಕೊಳ್ಳಲು ತೀರ್ಮಾನಿಸಿಕೊಂಡು, ಸದರಿ ದೇವಾ ಲಯದ ನೂತನ ಟ್ರಸ್ಟ್ ರಚಿಸಿಕೊಂಡು ಇಂದು ದೇವಾಲಯದ ಆವರಣದಲ್ಲಿ ನೂತನ ಟ್ರಸ್ಟ್ ನ ಉದ್ಘಾಟನಾ ಸಮಾರಂಭವನ್ನು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡುವು ದರ ಮೂಲಕ ಮಾಡಲಾಯಿತು.

ದೇವಸ್ಥಾನದ ಅಧ್ಯಕ್ಷರಾಗಿ ಗಣೇಶ್ ಜಿ,ಉಪಾಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿ ಮುರಳಿ, ಖಜಾಂಚಿ ಶ್ರೀನಿವಾಸಪ್ಪ, ಸದಸ್ಯರಾದ ವೆಂಕಟೇಶ್ ಜಿ, ಶ್ರೀರಾಮಯ್ಯ ಜಿ, ಶ್ರೀನಿವಾಸ್ ಕೆ ಎನ್, ಶ್ರೀನಿವಾಸಪ್ಪ ಎಂ, ತಿಮ್ಮಯ್ಯ, ಮುನಿಶಾಮಿ, ವಿ ಆನಂದ್, ಮಂಜುನಾಥ್ ವಿ, ಗುರುಮೂರ್ತಿ, ವೆಂಕಟೇಶಪ್ಪ, ದೇವರಾಜ್, ಆಂಜಿನಪ್ಪರವರ ಟ್ರಸ್ಟ್ ಅನ್ನು ರಚಿಸಲಾಯಿತು.