Tuesday, 14th May 2024

ಕೋಲಾರ ಸೇತುವೆಯಿಂದ ಉತ್ತರ ದಕ್ಷಿಣದ ಕೊಂಡಿ ಜೋಡಣೆ: ಎಸ್.ಕೆ ಬೆಳ್ಳುಬ್ಬಿ

ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು. ಪಟ್ಟಣದಲ್ಲಿ ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವ ಹಾಗೂ ಕೊರ್ತಿ ಕೊಲ್ಹಾರ ಸೇತುವೆಯ ೨೫ ನೇಯ ವರ್ಷದ ರಜತಮಹೋತ್ಸವ ಸಮಾ ರಂಭದಲ್ಲಿ ಮಾತಾಡಿದ ಅವರು ಅನೇಕ ಮಹಾನ್ ನಾಯಕರುಗಳ ತ್ಯಾಗ ಬಲಿದಾನಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ‍್ಯ ದೊರಕಿದೆ, ಅವರ ತ್ಯಾಗ ಬಲಿದಾನ ಅವಿಸ್ಮರಣೀಯ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವದ ಮುಂಚೂಣ ಸ್ಥಾನ […]

ಮುಂದೆ ಓದಿ

ವಿಶ್ವವಾಣಿಯ ಆರನೇ ವರ್ಷದ ಸಂಭ್ರಮಕ್ಕೆ ಗಣ್ಯರ ಶುಭಾಶಯಗಳ ಮಹಾಪೂರ

ಬೆಂಗಳೂರು: ಸುಮಾರು ಆರು ವರ್ಷಗಳ ಹಿಂದೆ ಇದೇ ದಿನ ವಿಶ್ವವಾಣಿ ದಿನಪತ್ರಿಕೆಯು, ಹಿರಿಯ ಪತ್ರಕರ್ತ, ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಸಂಪಾದ ಕತ್ವದಲ್ಲಿ ಜನ್ಮತಾಳಿತು. ಹಲವು...

ಮುಂದೆ ಓದಿ

ಬಾರತದಲ್ಲಿ ಶೇ.40ರಷ್ಟು ಆಹಾರ ತಿಪ್ಪೆಗೆ ಹೋಗುತ್ತದೆ!

ಖ್ಯಾತ ಉದ್ಯಮಿ ರತನ ಟಾಟಾ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಸಂಗವೊಂದು ನೆನಪಾಗುತ್ತಿದೆ. ಟಾಟಾ ಅವರು ಕೈಗಾರಿಕೆಯಲ್ಲಿ ಅತೀವ ಅಭಿವೃದ್ಧಿಿ ಸಾಧಿಸಿದ...

ಮುಂದೆ ಓದಿ

error: Content is protected !!