ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿರಾಮ
AI: ಎ ಐ ಹೊರಟಿದೆ ಎಲ್ಲಿಗೆ ?

ಎ ಐ ಹೊರಟಿದೆ ಎಲ್ಲಿಗೆ ?

ವಿದೇಶಗಳಲ್ಲಿ ಇದರ ಇಂಗ್ಲೀಷ್ ವರ್ಷನ್ ಕೇಳಿದವರಿಗೆ ಮೋದಿಯವರು ಸೊಗಸಾದ ಇಂಗ್ಲಿಷ್‌ ನಲ್ಲಿ ಮಾತನಾಡುತ್ತಿರುವುದು ಕಂಡುಬಂತು. ಈ ರೀತಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವುದು ಹೊಸತಲ್ಲ. ಆದರೆ ಈ ಪಾಡ್ ಕ್ಯಾಸ್ಟ್ ನಲ್ಲಿ ಉಪಯೋಗಿಸಿದ ಕೃತಕ ಬುದ್ಧಿ ಮತ್ತೆ ಆಧರಿಸಿದ ತಂತ್ರಜ್ಞಾನ ಮೇಲ್ಮಟ್ಟದ್ದಾಗಿತ್ತು.

ಗುಜರಾತಿನಲ್ಲಿ ಮಹಿಳಾ ಸಬಲೀಕರಣ

ಗುಜರಾತಿನಲ್ಲಿ ಮಹಿಳಾ ಸಬಲೀಕರಣ

ಪ್ರದೀಪಕುಮಾರ ಎಂಬ ಶಿಲ್ಪಿ ನಿರ್ಮಿಸಿದ ಒಂದು ಅರ್ಥಪೂರ್ಣ ಶಿಲ್ಪವು, ವ್ಯಾಲಿ ಆಫ್ ಫ್ಲವರ‍್ಸ್‌ಗೆ ಸ್ವಾಗತಿಸುತ್ತದೆ. ವಿವಿಧ ವಿರೋಧಾತ್ಮಕ ವಿಚಾರಗಳನ್ನು ಈ ಶಿಲ್ಪವು ಪ್ರದರ್ಶಿಸುತ್ತದೆ ಎಂದು ಅಲ್ಲಿದ್ದ ಫಲಕದ ಮೇಲೆ ಬರೆಯಲಾಗಿದೆ. ವಿವಿಧ ಪ್ರಕಾರದ ಅಂದ ಚೆಂದದ ಹೂಗಳು, ವಿವಿಧ ಆಕಾರದಲ್ಲಿ ಕತ್ತರಿಸಿದ ಬಳ್ಳಿಗಳು ಇಲ್ಲಿನ ವಿಶೇಷ. ಇದರ ಕೊನೆಯಲ್ಲಿ ಏಕತಾ ಪ್ರತಿಮೆ ಕಂಡು ಬರುತ್ತದೆ.

Dr S Shishupala Column: ಹಾಲು ಉತ್ಪಾದಿಸುವ ಹಕ್ಕಿಗಳು

ಹಾಲು ಉತ್ಪಾದಿಸುವ ಹಕ್ಕಿಗಳು

ಹೆಚ್ಚಿನ ಹಕ್ಕಿಗಳಲ್ಲಿ ಗಂಡು ವೈವಿಧ್ಯಮಯ ವರ್ಣಗಳಿಂದ ಕೂಡಿದ್ದು ವಿಶೇಷವಾಗಿ ತನ್ನ ಸಂಗಾತಿ ಯನ್ನು ಆಕರ್ಷಿಸಲು ಸಹಕಾರಿಯಾಗಿವೆ. ಕೆಲವು ಪಕ್ಷಿ ಪ್ರಭೇದಗಳಲ್ಲಿ ಗಂಡು-ಹೆಣ್ಣುಗಳ ವರ್ಣ ಸಂಯೋಜನೆಯಲ್ಲಿ ವ್ಯತ್ಯಾಸ ಕಾಣಿಸದು. ಬಿಳಿ, ಕಪ್ಪು, ಕೆಂಪು, ಹಳದಿ, ನೀಲಿ, ಹಸಿರು ಮುಂತಾದ ಬಣ್ಣ ಗಳ ವಿಶಿಷ್ಟ ಮಿಶ್ರಣ ಹಕ್ಕಿಗಳಲ್ಲಿ ಕಾಣಬಹುದು.

Kaggere Prakash Column: ಸೈನಿಕರ ಕಥೆಗಳು

ಸೈನಿಕರ ಕಥೆಗಳು

ನಮ್ಮ ದೇಶದ ಸೈನ್ಯ ಕಂಟೋನ್ಮೆಂಟ್‌ಗಳು (ದಂಡು ಪ್ರದೇಶ) ಹೆಚ್ಚಾಗಿ ಉತ್ತರ ಭಾರತದಲ್ಲೇ ವ್ಯಾಪಿಸಿ ಕೊಂಡಿವೆ. ಕರ್ನಾಟಕದ ಬೆಂಗಳೂರು, ಬೆಳಗಾವಿ ನಗರ ಪ್ರದೇಶಗಳಲ್ಲಿ ಮಿಲಿಟರಿ ತರಬೇತಿ ಕೇಂದ್ರಗಳೂ ಹೊರವಲಯದಲ್ಲೇ ಇವೆ. ಆ ವಿಶಾಲ ಸೇನಾನೆಲೆಗಳಿಗೆ ಸುರಕ್ಷತಾ ಕಾರಣಗಳಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುವುದಿಲ್ಲ.

N S Sridharamurthy Column: ನಮ್ಮ ಚಾಮಯ್ಯ ಮೇಷ್ಟ್ರು

ನಮ್ಮ ಚಾಮಯ್ಯ ಮೇಷ್ಟ್ರು

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೆ ಘನತೆ ತಂದು ಕೊಟ್ಟು, ಹಿರಿತನಕ್ಕೆ ಭಾಷ್ಯ ಬರೆದು ‘ನಾಗರ ಹಾವು’ ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವವರು ಕೆ.ಎಸ್.ಅಶ್ವಥ್. ಪೋಷಕ ನಟ ಪಾತ್ರಗಳಿಗೆ ಅವರು ಜೀವತುಂಬುವ ಪರಿ ಯಾವ ರೀತಿ ಇರುತ್ತಿತ್ತೆಂದರೆ, ಅವರ ಅಭಿನಯದ ಎದುರು ಕೆಲವು ಬಾರಿ ಮುಖ್ಯ ನಟನೇ ಸಪ್ಪೆ ಎನಿಸುತ್ತಿದ್ದರು! ಜತೆಗೆ, ಕೆ.ಎಸ್. ಅಶ್ವಥ್ ಅವರು ಪೋಷಕನಟ ನಾಗಿ ಅಭಿನಯಿಸಿದರು, ಎಂದರೆ, ನಾಯಕ ನಟನ ವರ್ಚಸ್ಸು ಹೆಚ್ಚು ತ್ತಿತ್ತು. ಹಲವು ಚಲನಚಿತ್ರಗಳ ಯಶಸ್ಸಿಗೆ ಪೋಷಕನಟರಾಗಿ ಕೆ.ಎಸ್.ಅಶ್ವಥ್ ಅವರ ಮನೋಜ್ಞ ಅಭಿನಯದ ಕೊಡುಗೆ ಅಪಾರ.

B K Meenakshi Column: ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !

ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !

ಭೈರಪ್ಪನವರ ಆತ್ಮಕಥೆಯಲ್ಲಿ ಬರುವ ವ್ಯಕ್ತಿಗಳು, ಗೌರಮ್ಮನವರ ಬಗ್ಗೆ, ಭೈರಪ್ಪನವರ ಕಾದಂ ಬರಿಗಳ ಬಗ್ಗೆ ಅವರಿಗೆ ಎಷ್ಟು ಮಾತಾಡಿದರೂ ಸಾಲದು, ನಮಗೂ ಎಷ್ಟು ಕೇಳಿದರೂ ಇನ್ನೂ ಇನ್ನೂ ಕೇಳುತ್ತಲೇ ಇರುವಾಸೆ. ಆ ದಿನವಂತೂ ಭೈರಪ್ಪನವರು ಜನಾನುರಾಗಿ! ಪ್ರತಿಯೊಬ್ಬರ ಬಗ್ಗೆಯೂ ವಿವರಗಳು ಬೇಕು, ಅವರೊಂದಿಗೆ ಮಾತುಕತೆಯಾಡಲೇ ಬೇಕು, ಊರವರ ಪರಿಸರ ಮನೆಗಳನ್ನು ಸ್ವತಃ ವೀಕ್ಷಿಸಲೇ ಬೇಕು.

Geetha Kundapura Column: ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

ಭಾರತೀಯ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ಪರಂಪರೆಗೆ ಉತ್ತಮ ಉದಾಹರಣೆಯಂತಿರುವ ಕೊನಾರ್ಕ್ ಸೂರ್ಯ ದೇವಾಲಯವನ್ನು ನೋಡಬೇಕೆನ್ನುವುದು ಬಹಳ ವರ್ಷಗಳ ಹಂಬಲ ವಾಗಿತ್ತು. 2025ರ ಫೆಬ್ರವರಿಯಲ್ಲಿ ಎಲ್ಲರೂ ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೊರಟರೆ ನಾವು ಕೊನಾರ್ಕ್‌ ನತ್ತ ಹೊರಟೆವು

G N Narasimhamurthy Column: ಬ್ಯಾಂಕಿಂಗ್‌ ಕನ್ನಡಕ್ಕಾಗಿ ಹೋರಾಡುತ್ತಿರುವವರು !

ಬ್ಯಾಂಕಿಂಗ್‌ ಕನ್ನಡಕ್ಕಾಗಿ ಹೋರಾಡುತ್ತಿರುವವರು !

ನಮ್ಮ ದೇಶದ ಬ್ಯಾಂಕುಗಳು 1960ರ ದಶಕದಲ್ಲಿ ಸಾರ್ವಜನಿಕರಿಗೆ ಅಷ್ಟೇನು ಪರಿಚಿತವಾಗಿರ ಲಿಲ್ಲ. 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಬ್ಯಾಂಕುಗಳು ಸಾರ್ವಜನಿಕರಿಗೆ ಮುಕ್ತವಾಗಿ ತೆರೆದುಕೊಂಡವು. ಪ್ರಾದೇಶಿಕ ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆಗೆ ನಡೆಯುವ ವ್ಯವಹಾರಗಳು ಸಹಜವಾಗಿ ಆಯಾ ಪ್ರದೇಶದ ಭಾಷೆ ಯೆಲ್ಲಿಯೇ ನಡೆಯ ಬೇಕಿತ್ತು

Keshava Prasad B Column: ಜಿದ್ದಿದೆ ಬಿದ್ದು ಕನ್ನಡ ಕಲಿತ ತಾತ !

ಜಿದ್ದಿದೆ ಬಿದ್ದು ಕನ್ನಡ ಕಲಿತ ತಾತ !

ಭವಿಷ್ಯದಲ್ಲಿ ನೂರು ಪುಸ್ತಕಗಳನ್ನು ಬರೆಯುವ ಮಹತ್ತ್ವಾಕಾಂಕ್ಷೆ’ಯನ್ನು ಸಣ್ಣ ಆಸೆ ಎಂದು ಹೇಳಿಕೊಳ್ಳುವ ವಿನಮ್ರತೆ ಇದೆ. ಪೋಷಕರ ಮೂಲ ಕೇರಳವಾದರೂ, ಮಂಡ್ಯ ದಲ್ಲಿ ಹುಟ್ಟಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದಿ ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಉತ್ಸಾಹಿ ಪತ್ರಕರ್ತ.

Dr Karthik J S Column: ಎಲ್ಲಿದ್ರಿ ಇಲ್ಲಿ ತನಕ ? ಎಲ್ಲಿಂದ ಬಂದಿರಿ !

ಎಲ್ಲಿದ್ರಿ ಇಲ್ಲಿ ತನಕ ? ಎಲ್ಲಿಂದ ಬಂದಿರಿ !

ಲಾಗಾರ್ ಹೆಡ್ ಆಮೆಯು ಸಾಗರದ ಮೃದ್ವಂಗಿ ಮತ್ತು ಇನ್ನಿತರ ಜಂತುಗಳನ್ನು ತಿಂದರೆ, ಹಸಿರು ಆಮೆ ಕಡಲಕಳೆಯನ್ನು ತಿನ್ನುತ್ತದೆ. ಕಡಲಾಮೆಗಳು ದೀರ್ಘಾಯುಷಿಗಳು. ಅವುಗಳ ರೆಕ್ಕೆಯಾಕಾರದ ಮುಂಗಾಲುಗಳು ಸುಗಮ ಸಂಚಾರಕ್ಕೆ ನೆರವಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಆಲಿವ್ ರಿಡ್ಲೆ ಮತ್ತು ಕೆಂಪ್ಸ್ ರೆಡ್ಲೆ ಕಡಲಾಮೆಗಳು ಕೆಲವು ಕಡಲು ತೀರಗಳಲ್ಲಿ ಒಟ್ಟುಗೂಡಿ, ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡಲು ತೀರಕ್ಕೆ ಬರುತ್ತವೆ

Shashank Mudoori Column: ದ್ವಾದಶ ಜ್ಯೋತಿರ್ಲಿಂಗ ದರ್ಶನ !

ಧಾರ್ಮಿಕ ಪ್ರವಾಸೋದ್ಯಮದಲ್ಲಿ ಮುಂದೇನು ?

ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಯಾತ್ರ ಕೈಗೊಳ್ಳುವುದು, ಯಾತ್ರೆಗೆ ಹೋದವರು ಯಾತ್ರಾ ಸ್ಥಳಗಳಲ್ಲಿ ಹಲವು ದಿನ ತಂಗುವುದು, ಯಾತ್ರಾ ದಾರಿಯುದ್ದಕ್ಕೂ ಅಗತ್ಯ ವಸ್ತುಗಳನ್ನು ಖರೀದಿಸುವುದು, ವಸತಿಗೃಹಗಳಲ್ಲಿ, ಛತ್ರಗಳಲ್ಲಿ ತಂಗುವುದು, ಸ್ಮರಣಿಕೆಗಳನ್ನು ಖರೀದಿಸಿವುದು - ಇವೆಲ್ಲವೂ ಧಾರ್ಮಿಕ ಪ್ರವಾಸೋದ್ಯಮದ ಭಾಗಗಳು, ಅಂಗಗಳು. ಬೇರೆ ಬೇರೆ ದೇಗುಲಗಳಲ್ಲಿ ಪೂಜೆ ಮಾಡಿಸುವುದು, ಪೂಜಾ ಸಾಮಗ್ರಿ ಖರೀದಿಸುವುದು, ಹುಂಡಿಗೆ ಕಾಣಿಕೆ ಹಾಕುವುದು, ದಾನ ಮಾಡುವುದು - ಇವುಗಳನ್ನೂ ಸಹ ಧಾರ್ಮಿಕ ಪ್ರವಾಸೋ ದ್ಯಮದ ಭಾಗಗಳೆಂದೇ ಪರಿಗಣಿಸಬಹುದು

Anil H T Column: ಕಾಫಿತೋಟದಲ್ಲಿ ನೆಮ್ಮದಿಯ ತಂಗಾಳಿ !

Anil H T Column: ಕಾಫಿತೋಟದಲ್ಲಿ ನೆಮ್ಮದಿಯ ತಂಗಾಳಿ !

ಕಾಫಿ ತೋಟಗಳು ಹೆಚ್ಚಾಗಿರುವ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಜಿಲ್ಲೆಗಳಲ್ಲಿ ಈಗ ಕಾಫಿ ಕುಯ್ಲು ಭರದಿಂದ ಸಾಗುತ್ತಿದೆ. ಡಿಸೆಂಬರ್ ಮೂರನೇ ವಾರದಿಂದ ಇಲ್ಲಿ ಕಾಫಿ ಫಸಲಿನ ಕುಯ್ಲು ಹಬ್ಬದ ಸಂಭ್ರಮದಂತೆ ನಡೆಯುತ್ತಿದೆ. ಕಳೆದ ಒಂದೂವರೆ ದಶಕಗಳಿಂದ ಕಾಫಿ ತೋಟಗಳಲ್ಲ ಮಹಾಮಳೆ, ಅತಿವೃಷ್ಟಿ, ಅನಾವೃಷ್ಟಿಯ ಹೊಡೆತದಿಂದಾಗಿ ಸ್ವಲ್ಪ ನಲುಗಿದ್ದವು

Shashidharaswamy R Hiremath Column: ಹಣ್ಣು ನುಂಗಿ ಬೀಜ ಬಿತ್ತುವ ಚಂಬುಕುಟಿಕ

Shashidharaswamy R Hiremath Column: ಹಣ್ಣು ನುಂಗಿ ಬೀಜ ಬಿತ್ತುವ ಚಂಬುಕುಟಿಕ

ಸನಿಹದಲ್ಲಿರುವ ದೊಡ್ಡ ಅರಳೆ ಮರದಿಂದ ಆ ಸದ್ದು ತೇಲಿ ಬರುತ್ತಿತ್ತು. ಆ ಅರಳಿ ಮರದಲ್ಲಿ ಕುಳಿತು ತಾಮ್ರದ ಕುಸುರಿ ಕೆಲಸ ಮಾಡುತ್ತಿರುವ ಕುಶಲಕರ್ಮಿ ಯಾರಿರಬಹುದು? ಎಂದು ಕಣ್ಣೋಟದಿಂದ ಮರವನೆಲ್ಲ ಜಾಲಾಡಿದೆ. ಹಸಿರೆಲ್ಲಗಳ ಮಧ್ಯ ಅಡಗಿದ ಹಸಿರು ವರ್ಣದ ಅಕ್ಕಸಾಲಿಗನ ದರ್ಶನವಾಗಿತು. ಈ ಹಕ್ಕಿಯೇ ‘ಕಂಚು ಕುಟಿಗ’ ಅಥವಾ ಚಂಬುಕುಟಿಕ.

Gundu Shankar Column: ಅಮೆರಿಕದ ಗರುಡ ಪುರಾಣ !

Gundu Shankar Column: ಅಮೆರಿಕದ ಗರುಡ ಪುರಾಣ !

ಉತ್ತರ ಅಮೆರಿಕ ಖಂಡದಲ್ಲಿ ನೆಲೆಯಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಮತ್ತು ನಂಬಿಕೆಗಳಲ್ಲಿ ಗರುಡ ಪಕ್ಷಿ ಬಹುಮುಖ್ಯ ಪಾತ್ರ ವಹಿಸಿದೆ. ಈ ಪಕ್ಷಿಯು ಇಲ್ಲಿನ ಆಚರಣೆಗಳಲ್ಲಿ, ಕಥೆಗಳಲ್ಲಿ ಹಾಸು ಹೊಕ್ಕಾಗಿದೆ. ಈ ಸಂಸ್ಕೃತಿಯಲ್ಲಿ ಗರುಡ ನೆಂದರೆ ಪ್ರಾಮಾಣಿಕತೆ, ಧೈರ್ಯ, ವಿವೇಕ, ಗಾಂಭೀರ್ಯ ಮತ್ತು ಸ್ವಾತಂತ್ರ್ಯಗಳ ಸಂಕೇತ; ಆಧ್ಯಾ ತ್ಮಿಕ ಜಗತ್ತಿಗೆ ತಮ್ಮನ್ನು ಬೆಸೆಯುವ ಕೊಂಡಿಯೆಂಬ ನಂಬಿಕೆ

Rashmi Hegde Column: ಗೂಢಚಾರಿ ನೀರಾ ಆರ್ಯ

Rashmi Hegde Column: ಗೂಢಚಾರಿ ನೀರಾ ಆರ್ಯ

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ನಮ್ಮ ಕಲ್ಪನೆಗೂ ಮೀರಿದ ತ್ಯಾಗ, ಬಲಿದಾನಗಳು ಈ ದೇಶದಲ್ಲಿ ನಡೆ ದಿವೆ. ಊಹೆಗೂ ನಿಲುಕದ ಕಠಿಣ ಶಿಕ್ಷೆಗಳಿಗೆ ದೇಶಭಕ್ತರು ಗುರಿಯಾಗಿದ್ದಾರೆ. ಅಂತಹ ಎಲ್ಲರ ಪರಿಚ ಯವು ಪಠ್ಯಪುಸ್ತಕಗಳಲ್ಲಿ ಸೇರಿಲ್ಲ; ಅಂತಹ ಮಹಾನ್ ದೇಶಪ್ರೇಮಿಗಳಲ್ಲೊಬ್ಬಳು ‘ನೀರಾ ಆರ್ಯಾ

Dr Jayanti Manohar Column: ಜಪಾನ್‌ನಲ್ಲಿ ಸರಸ್ವತಿ !

Dr Jayanti Manohar Column: ಜಪಾನ್‌ನಲ್ಲಿ ಸರಸ್ವತಿ !

ಭಾರತದಿಂದ ಜಪಾನಿಗೆ ಪ್ರಯಾಣ ಮಾಡಿದ ನಮ್ಮ ದೇವತೆಗಳು ಮೊದಲು ತಲುಪಿದ್ದು ಚೀನಾ ದೇಶ. ಹಾಗಾಗಿ, ಈ ದೇವತೆಗಳಿಗೆ ಜಪಾನಿನಲ್ಲಿ ಚೀನೀ ಪ್ರಭಾವದ ಹೆಸರುಗಳಿವೆ. ಇಂದ್ರ (ತೈಶಾಕು -ಟೆನ್), ವರುಣ (ಸೂಯಿ-ಟೆನ್), ಯಮ (ಎಮ್ಮ), ಅಗ್ನಿ (ಕಾಟೆನ್), ವಾಯು (ಹೂ-ಟೆನ್), ಮುಂತಾದ ದೇವತೆ ಗಳೊಂದಿಗೆ ನಮ್ಮ ಋಗ್ವೇದ ಮೂಲದ ಸರಸ್ವತಿ ದೇವಿ ಅಲ್ಲಿ ಬೆಂಜಟೇನ್ ಮುಂತಾದ ಹಲವಾರು ಹೆಸರುಗಳಲ್ಲಿ ಹಲವು ಶತಮಾನಗಳಿಂದಲೂ ವ್ಯಾಪಕವಾಗಿ ಪೂಜೆಗೊಳ್ಳುತ್ತಿದ್ದಾಳೆ.

Narayana Yaaji Column: ಟ್ರಂಪ್‌ ತಂದಿಟ್ಟ ತಲೆನೋವು !

Narayana Yaaji Column: ಟ್ರಂಪ್‌ ತಂದಿಟ್ಟ ತಲೆನೋವು !

ಭಾರತ ಅಮೆರಿಕದ ಬಹುಮುಖ್ಯ ಭಾಗಿದಾರ ದೇಶವಾಗಿರುವುದರಿಂದ ಎಚ್1ಬಿ ಮತ್ತು ಗ್ರೀನ್ ಕಾರ್ಡ್‌ ಗಳ ಮೇಲಿರುವ ದೇಶದ ಮಿತಿಗಳನ್ನು ತೆಗೆದು ಹಾಕಲು ಪ್ರಯತ್ನಿಸಬೇಕು. ಟ್ರಂಪ್ ಕೌಶಲ್ಯಾ ಧಾರಿತ ಎಚ್1ಬಿ ಮತ್ತು ಗ್ರೀನ್ ಕಾರ್ಡ್ ಗಳ ಕಡೆ ಒಲವನ್ನು ತೋರುತ್ತಿರುವುದರಿಂದ ಆ ಕುರಿತು ಪ್ರಯತ್ನಿಸಿದರೆ ಗ್ರೀನ್ ಕಾರ್ಡ್ ಆಧಾರದಲ್ಲಿ ಅಲ್ಲಿ ಹುಟ್ಟುವ ಭಾರತೀಯ ಮೂಲದ ಮಕ್ಕಳಿಗೆ ರಕ್ಷಣೆಯನ್ನು ಕೊಡಿಸ ಬಹುದು. ಅಲ್ಲಿಯ ತನಕ ಅಮೆರಿಕದಲ್ಲಿರುವ ಭಾರತೀಯ ಮೂಲದವರಿಗೆ ತಲೆಬಿಸಿ ತಪ್ಪಿದ್ದಲ್ಲ

Harish Kera Column: ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ

Harish Kera Column: ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ

ಈ ಬದುಕನ್ನು ಇನ್ನಷ್ಟು ಕ್ರಿಯೇಟಿವ್ ಆಗಿ ಪಡೆಯಲು, ನೋಡಲು ಸಾಧ್ಯವೇ ಎಂದು ಗೋವಿಂದ ಹೆಗಡೆ ಅವರು ತಮ್ಮ ಕವಿತೆಗಳ ಮೂಲಕ ಹುಡುಕುತ್ತಿದ್ದಾರೆ ಎಂದು ಈ ಸಂಕಲನ ಓದುವಾಗ ಅನ್ನಿಸಿ ತು. ಇದು ಗೋಪಾಲಕೃಷ್ಣ ಅಡಿಗರು ಹೇಳಿದ ‘ಏನಾದರೂ ಮಾಡುತಿರು ತಮ್ಮ’ ಕವನದ ಏನಕೇನ ರೀತಿಯದ್ದಲ್ಲ

Kaggere Prakash Column: ಪ್ಲಾಸ್ಟಿಕ್ಸ್‌ ಕುರಿತು ಜನಜಾಗೃತಿ

Kaggere Prakash Column: ಪ್ಲಾಸ್ಟಿಕ್ಸ್‌ ಕುರಿತು ಜನಜಾಗೃತಿ

ಮನುಷ್ಯನ ಆರೋಗ್ಯಕ್ಕೆ ಹಾಗೂ ಮಣ್ಣಿನಲ್ಲಿ ಕರಗದೆ ಪರಿಸರಕ್ಕೆ ಅಪಾರ ಹಾನಿಯಾದರೂ ಪ್ಲಾಸ್ಟಿಕ್ಸ್ ಬಳಸುವುದನ್ನು ನಾವು ಬಿಟ್ಟಿಲ್ಲ. ಎಲ್ಲ ದೇಶಗಳ ಸರ್ಕಾರಗಳು ಒಂದೆಡೆ ಪ್ಲಾಸ್ಟಿಕ್ಸ್ ಬಳಕೆಗೆ ದಂಡ ವಿಧಿಸಿದರೂ ಇನ್ನೊಂದೆಡೆ ಉತ್ವಾದಿಸುವ ಕಾರ್ಖಾನೆ ಗಳನ್ನು ರದ್ದು ಮಾಡಿಲ್ಲ

Dr Kabbinale vasanth Bharadwaj Column: ಮುದ್ದಣ್ಣನ ಸಮಗ್ರ ಕಾವ್ಯ ಭಂಡಾರ

Dr Kabbinale vasanth Bharadwaj Column: ಮುದ್ದಣ್ಣನ ಸಮಗ್ರ ಕಾವ್ಯ ಭಂಡಾರ

ತಾನು ರಚಿಸಿದ ಕಾವ್ಯ ಎಂಬುದು ಗೊತ್ತಾದರೆ ಕೃತಿಪ್ರಕಟಣೆ ಕೈಗೂಡದೆಂದು ಭಾವಿಸಿದ ಅವನು ಮುದ್ದಣನೆಂಬ ಮರೆಹೆಸರಿನಿಂದ ಮೈಸೂರಿನ ಕರ್ಣಾಟಕ ಕಾವ್ಯಮಂಜರಿಗೆ ಹಸ್ತಪ್ರತಿಯನ್ನು ಕಳುಹಿಸಿದ ವೃತ್ತಾಂತವು ಕನ್ನಡದ ಗ್ರಂಥಪ್ರಕಾಶನದ ಇತಿಹಾಸವನ್ನೂ ನಮ್ಮ ಮುಂದೆ ತೆರೆದಿಡುತ್ತದೆ

Vikram Joshi Column: ಯಾವ ವಿಮಾನ ಹತ್ತಿದರೂ ಇವರಿಬ್ಬರಿಗೇ ಲಾಭ !

Vikram Joshi Column: ಯಾವ ವಿಮಾನ ಹತ್ತಿದರೂ ಇವರಿಬ್ಬರಿಗೇ ಲಾಭ !

ಮನುಷ್ಯನ ಜೀವನಮಟ್ಟದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯನ್ನು ಆ ದೇಶದ ಬಾಹ್ಯಾಕಾಶ ಸಂಶೋಧನೆ ಮತ್ತು ವಿಮಾನಗಳ ಲೆಕ್ಕದಲ್ಲಿ ಅಳೆಯುವುದುಂಟು. ಇಂದು ಮನುಷ್ಯನ

Deekshit Nair Column: ಇಳಂಗೋವನ್‌ ಎಂಬ ಅಧ್ಯಾತ್ಮ ಜೀವಿ

Deekshit Nair Column: ಇಳಂಗೋವನ್‌ ಎಂಬ ಅಧ್ಯಾತ್ಮ ಜೀವಿ

ಅಂಥವನ ಕಣ್ಣಲ್ಲೂ ಹೊಳಪಿತ್ತು. ಭರವಸೆಯ ಮಾತುಗಳನ್ನಾಡುತ್ತಿದ್ದ. ಜಗತ್ತಿನ ಪರಮ ಸತ್ಯಗಳನ್ನು ತಿಳಿಸಿ ಕೊಡುತ್ತಿದ್ದ. ಎಲ್ಲೆಲ್ಲಿಗೋ ಕೈ ಹಿಡಿದು ನಡೆಸಿಕೊಂಡು ಹೋಗುತ್ತಿದ್ದ

Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !

Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !

Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !

‌Dikshit Nair Column: ಹೋರಾಟದ ಹಾದಿ ಹಿಡಿದ ಮಥಾಯ್‌

‌Dikshit Nair Column: ಹೋರಾಟದ ಹಾದಿ ಹಿಡಿದ ಮಥಾಯ್‌

‌Dikshit Nair Column: ಹೋರಾಟದ ಹಾದಿ ಹಿಡಿದ ಮಥಾಯ್‌