ಲಕ್ಷಾಂತರ ಜನರು ಪಾಲ್ಗೊಳ್ಳುವ ವಾರಕರಿ ಸಂಪ್ರದಾಯ
ಕರ್ನಾಟಕವೂ ಸೇರಿದಂತೆ ಇತರ ರಾಜ್ಯ ಗಳಲ್ಲೂ ಅವನ ಭಕ್ತಾಭಿಮಾನಿಗಳ ಗಡಣ ದೊಡ್ಡದು. ಜ್ಞಾನೇ ಶ್ವರ, ತುಕಾರಾಮ, ಮುಕ್ತಾ ಬಾಯಿ, ಏಕನಾಥರಿಂದ ತೊಡಗಿ ನೀಳೋಬಾವರೆಗಿನ ಎಲ್ಲ ಸಂತ ಕವಿಗಳು ವಿಠ್ಠಲನ ಚರಣ ಕಮಲದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರೆ ಆಗಿದ್ದಾರೆ. ಅವರು ವಿಠ್ಠಲನನ್ನು ಮಾತೆಯಾಗಿ ಸ್ವೀಕಾರ ಮಾಡಿಕೊಂಡರು.