ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Others
Viral News: ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ

ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ!

Viral News: ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯೊಬ್ಬರು ಒಂದು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಅದೇ ತರಗತಿಯ ಕ್ಲಾಸ್‌ ಲೀಡರ್‌ ಕೈಯಿಂದ ಕಪಾಳಮೋಕ್ಷ ಮಾಡಿಸಿದ್ದಾರೆ. ಪರಿಣಾಮ ಈಗ ಆ ಶಿಕ್ಷಕಿಯ ಮೇಲೆ ಪ್ರಕರಣ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದೆ.

Baba Vanga's Prediction: ಏಲಿಯನ್‌ಗಳು ಯಾವ ದೇಶಕ್ಕೆ ಮೊಟ್ಟ ಮೊದಲ ಸಂದೇಶ ಕಳುಹಿಸಲಿದ್ದಾರೆ ಗೊತ್ತಾ? ಬಾಬಾ ವಂಗಾ ಭವಿಷ್ಯವಾಣಿ ಏನು?

ಏಲಿಯನ್ಸ್ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವಾಣಿ ಏನು..?

Baba Vanga's Prediction: ಬಾಬಾ ವಂಗಾ ಅವರ ಪ್ರಕಾರ, ಏಲಿಯನ್‌ಗಳು 2125 ರಲ್ಲಿ ಹಂಗೇರಿಗೆ ತಮ್ಮ ಮೊತ್ತ ಮೊದಲ ಸಾಂಕೇತಿಕ ಸಂದೇಶಗಳನ್ನು ಕಳುಹಿಸಲಿದ್ದಾರೆ. ಇದಾದ ಬಳಿಕ, ಏಲಿಯನ್‌ಗಳೊಂದಿಗಿನ ಮೊದಲ ನೇರ ಸಂಪರ್ಕವು ಅಲ್ಲಿಯೇ ಸಂಭವಿಸಲಿದೆ. ಈ ವರ್ಷದಿಂದ ನಿಖರವಾಗಿ 100 ವರ್ಷಗಳ ನಂತರ, ಅಂದರೆ 2125 ರಲ್ಲಿ, ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯಲು ಪ್ರಯತ್ನಿಸಲಿದ್ದು, ಹಂಗೇರಿಯನ್ನು ತಮ್ಮ ತಾಣವಾಗಿ ಆರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

Telangana DySP: ವಾಕಿಂಗ್‌ಗೆಂದು ಹೋಗಿದ್ದ ಡಿವೈಎಸ್ಪಿ ಮಸನ ಸೇರಿದ್ರು! ಅಷ್ಟಕ್ಕೂ ನಡೆದಿದ್ದೇನು?

ವಾಕಿಂಗ್‌ಗೆಂದು ಹೋಗಿದ್ದ ಡಿವೈಎಸ್ಪಿ ಮಸಣ ಸೇರಿದ್ರು!

Accident: ಎಂದಿನಂತೆ ಬೆಳಗ್ಗಿನ ಜಾವ ಬೇಗ ಎದ್ದು ವಾಕಿಂಗ್‌ಗೆಂದು ಹೊರಟಿದ್ದ ತೆಲಂಗಾಣದ ಡಿವೈಎಸ್ಪಿ ಒಬ್ಬರ ಪಾಲಿ ಬಸ್‌ ಯಮನಾಗಿ ಬಂದಿದೆ. ರಸ್ತೆ ಖಾಲಿ ಇದ್ದ ಕಾರಣ ಬೇಕಾಬಿಟ್ಟಿಯಾಗಿ ಬಸ್‌ ಚಲಾಯಿಸಿದ ಚಾಲಕನಿಂದಾಗಿ ಒಂದು ಪ್ರಾಣವೇ ಹೋಗಿದೆ.

Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಕೊಲೆಯಾಗಿದ್ದಾಳೆ ಎಂದು ಭಾವಿಸಿದ್ದ ಮಹಿಳೆ ಬದುಕಿ ಬಂದಿದ್ದು ಹೇಗೆ..?

Missing Woman: 2023ರಲ್ಲಿ ಕೊಲೆಯಾಗಿದ್ದಾಳೆಂದು ಪರಿಗಣಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಏಕಾಏಕಿ ಮಾರ್ಚ್ 11ರಂದು ತನ್ನ ಮನೆಗೆ ಹಿಂದಿರುಗಿದ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ನಡೆದಿದೆ. ವಿಚಿತ್ರವೆಂದರೆ, ಈ ಮಹಿಳೆಯನ್ನು ಕೊಂದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರು ಈಗಲೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Hamas torture: ʼ491 ದಿನ ಪ್ರಾಣಿಗಳಂತೆ ಸರಪಳಿಯಲ್ಲಿ ಕಟ್ಟಿ ಹಾಕಿದ್ದರು, ಆಹಾರಕ್ಕಾಗಿ ಗೋಗರೆದೆವುʼ- ಹಮಾಸ್‌ ಕ್ರೂರತೆ ಬಿಚ್ಚಿಟ್ಟ ಇಸ್ರೇಲಿ ಒತ್ತೆಯಾಳು

ಹಮಾಸ್‌ನ ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟ ಒತ್ತೆಯಾಳು!

Hamas Torture: ಹಮಾಸ್ ಸೆರೆವಾಸದ ನಂತರ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳಾಗಿದ್ದ ಎಲಿ ಶರಾಬಿ, ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡುತ್ತಾ ಹಮಾಸ್‌ ನ ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ. ತಾವು ಎದುರಿಸಿದ ಭೀಕರ ಹಿಂಸೆಯನ್ನು ಆಕ್ರೋಶಭರಿತರಾಗಿ ಹಾಗೂ ಭಾವೋದ್ವೇಗದಿಂದ ವಿವರಿಸಿದ್ದಾರೆ.

Delhi judge: ಮನೆಗೆ ಬೆಂಕಿ ಬಿತ್ತು... ನ್ಯಾಯಾಧೀಶರ ಮನೆಯಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ಹಣ !

ನ್ಯಾಯಾಧೀಶರ ಮುಖವಾಡ ಕಳಚಿದ ಬೆಂಕಿ ಅವಘಡ..!

Delhi High Court: ದೆಹಲಿ ಹೈಕೋರ್ಟ್‌ ನ್ಯಾಯಾಧೀಶರಾದ ಯಶವಂತ ವರ್ಮಾ ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ದೊಡ್ಡ ಟ್ವಿಸ್ಟ್‌ ಲಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದ್ದು, ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ಹೇಳಿವೆ.

Summer Holiday: ರಜಾ ಕಾಲದ ಮಜಾ ಪಡೆಯಲು ರೆಡಿನಾ? ಇಲ್ಲಿವೆ ನೋಡಿ ಅಗ್ಗದ ಹೋಟೆಲ್ ಕೊಠಡಿ ಹೊಂದಿರುವ ವಿದೇಶಿ ನಗರಗಳ ಪಟ್ಟಿ

ಜಪಾನ್‌ನಲ್ಲಿರುವ ಚೀಪೆಸ್ಟ್ ಟೂರಿಸ್ಟ್ ತಾಣಗಳು ಇಲ್ಲಿವೆ..!

Best Destination: ಪ್ರವಾಸ ಹೋದರೆ ಊಟ, ವಸತಿ, ಪ್ರಯಾಣ ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಜನರು ಹುಡುಕುವುದು ಪಾಕೆಟ್‌ ಫ್ರೆಂಡ್ಲಿ ಸ್ಥಳಗಳನ್ನು. ನಿಮ್ಮ ಕಷ್ಟವನ್ನು ಕಡಿಮೆ ಮಾಡಲೆಂದೇ ನಾವು ಇವತ್ತು 8 ವಿದೇಶಿ ತಾಣಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

Foods Banned in Space : ಬಾಹ್ಯಾಕಾಶದಲ್ಲಿ ಬದುಕುವುದು ಅಷ್ಟು ಸುಲಭವಲ್ಲ, ಈ 8 ಆಹಾರಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುವಂತಿಲ್ಲ

ಬಾಹ್ಯಾಕಾಶಕ್ಕೆ ಈ ವಸ್ತುಗಳಿಗೆ ನೋ ಎಂಟ್ರಿ....!

Foods Banned in Space: ಕೆಲವೊಂದು ಆಹಾರ ಪದಾರ್ಥಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲು ಅನುಮತಿಯಿದ್ದರೂ, ಈ 8 ವಸ್ತುಗಳಿಗೆ ಮಾತ್ರ ನಾಸಾ ಎಂದಿಗೂ ಅವಕಾಶ ಕೊಡುವುದಿಲ್ಲ. ಯಾವುದು ಆ 8 ವಸ್ತುಗಳು? ಅವುಗಳು ಬಾಹ್ಯಾಕಾಶದಲ್ಲಿ ಏಕೆ ನಿಷಿದ್ಧ? ಎಂಬುದನ್ನು ತಿಳಿಯೋಣ ಬನ್ನಿ.

Golden Visas: ಅಮೆರಿಕದಂತೆ ವಿಶ್ವದಾದ್ಯಂತ ಯಾವೆಲ್ಲಾ ದೇಶಗಳು ʼಗೋಲ್ಡನ್‌ ವೀಸಾʼ ನೀಡುತ್ತವೆ ಗೊತ್ತಾ?

ಯಾವ ಎಲ್ಲಾ ದೇಶಗಳಲ್ಲಿ ಗೋಲ್ಡನ್‌ ವೀಸಾ ನೀಡುತ್ತಾರೆ ಗೊತ್ತಾ..?

Golden Visas: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವೀಸಾ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ವಿದೇಶಿಯರಿಗೆ "ಗೋಲ್ಡ್ ಕಾರ್ಡ್" ವಾಸ ಪರವಾನಗಿಯನ್ನು ನೀಡಲಾಗುತ್ತದೆ. ಹಾಗಾದ್ರೆ ಯಾವ ಎಲ್ಲಾ ದೇಶಗಳು ಗೋಲ್ಡನ್‌ ವೀಸಾ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.

Puneeth Rajkumar: ಪುನೀತ್‌ @50: ಕನ್ನಡದ ಪವರ್‌ ಸ್ಟಾರ್‌ ನಟಿಸಿದ ಟಾಪ್‌ 10 ಮೂವಿಗಳು ಯಾವುದು ಗೊತ್ತಾ?

ಅಪ್ಪು ನಟಿಸಿದ ಅತ್ಯುತ್ತಮ ಸಿನೆಮಾಗಳಿವು.

ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು.. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್‌ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.

Viral Post: ಟೇಬಲ್ ಟೆನ್ನಿಸ್ ಕೋಚ್ ಆಗಿದ್ದವ ಆಟೋ ಡ್ರೈವರ್ ಆಗಿದ್ದು ಹೇಗೆ..? ಇಂಟರ್ನೆಟ್‌ನಲ್ಲಿ ಈತ ಫುಲ್‌ ಫೇಮಸ್‌!

ಟೇಬಲ್ ಟೆನ್ನಿಸ್ ಕೋಚ್ ಆಗಿದ್ದವ ಆಟೋ ಡ್ರೈವರ್ ಆಗಿದ್ದು ಹೇಗೆ..?

ಬೆಂಗಳೂರಲ್ಲಿ ಆಟೋ ಓಡಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸದ್ಯಕ್ಕೆ ಇಂಟರ್‌ನೆಟ್‌ನಲ್ಲಿ(internet) ಸಂಚಲನ ಮೂಡಿಸಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ, ಅವರ ಆಟೋದಲ್ಲಿದ್ದ ಒಂದು ಸಣ್ಣ ಪೋಸ್ಟರ್(Poster).‌ ಈ ಪೋಸ್ಟರ್ ಮೂಲಕ ಆಟೋ ಚಾಲಕನ ಬದುಕಿನ ಕತೆ ಇಂದು ನೆಟ್ಟಿಗರಿಗೆ ಸ್ಫೂರ್ತಿಯನ್ನು ತುಂಬಿದೆ. ಅರೇ ಅಂತದ್ದು ಆ ಪೋಸ್ಟರ್ ನಲ್ಲಿ ಏನಿದೆ ಅಂತೀರಾ..? ಇಲ್ಲಿದೆ ನೋಡಿ ಉತ್ತರ

Earbuds: ಇಯರ್‌ ಬಡ್‌ ಇಲ್ಲದೆ ಮನೆಯಿಂದ ಹೊರಹೋಗುವುದೇ ಇಲ್ವಾ? ಹಾಗಿದ್ದರೆ ನೀವು ಈ ಸುದ್ದಿ ಓದಲೇಬೇಕು

ನೀವು ಕೂಡ ನಿಮ್ಮ ಇಯರ್‌ ಬಡ್‌ ಕ್ಲೀನ್ ಮಾಡಲ್ವಾ...?

ಜೇಬಿನಿಂದ ಹಿಡಿದು ನಿಮ್ಮ ಬ್ಯಾಗ್ ಮತ್ತು ಕಿವಿಗಳವರೆಗೆ, ಇಯರ್‌ಬಡ್‌ಗಳು ಎಲ್ಲೆಡೆ ಓಡಾಡುತ್ತವೆ. ಇದರಿಂದಾಗಿ ಅಹಿತಕರವಾದ ಕೊಳಕು, ಬೆವರು ಮತ್ತು ಇಯರ್‌ವಾಕ್ಸ್ ಮಿಶ್ರಣವನ್ನು ಅವು ಸಂಗ್ರಹಿಸುತ್ತವೆ. ಈ ಸಂಗ್ರಹವು ನೋಡಲು ಮಾತ್ರ ಅಹಿತಕರವಾಗಿರುವುದಿಲ್ಲ, ಬದಲಾಗಿದೆ ನಿಮ್ಮ ಇಯರ್‌ ಬಡ್‌ನ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು ಮತ್ತು ಅತ್ಯಂತ ತೀವ್ರವಾದ ನೈರ್ಮಲ್ಯ ಸಮಸ್ಯೆ ಕಾರಣವಾಗಬಹುದು. ಹೇಗೆ ಅಂತೀರಾ..? ಇಲ್ಲಿದೆ ನೋಡಿ ಅದಕ್ಕೆ ಉತ್ತರ

Viral News : ಸ್ನೇಹಿತೆಯ ಜೊತೆ ಹಾಸಿಗೆಯಲ್ಲಿ ಮಲಗಿದ್ದಾಗ ಯಜಮಾನನ ಮೇಲೆಯೇ ಗುಂಡು ಹಾರಿಸಿದ ಶ್ವಾನ!

ಅನ್ನ ಹಾಕಿದ ಒಡೆಯನ ಮೇಲೆ ಫೈರ್ ಮಾಡಿದ ನಾಯಿ...!

ಅಮೆರಿಕದ ಮೆಂಫಿಸ್‌ನಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದದರೂ ಗಂಭೀರ ಗಾಯವಾಗದೆ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಸಂತ್ರಸ್ತ ಹೇಳುವ ಪ್ರಕಾರ ಅವನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸಾಕಿದ್ದ ಸಾಕು ನಾಯಿ. ತನ್ನ ಸ್ನೇಹಿತೆಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದ ವೇಳೆ, ಪಿಟ್‌ಬುಲ್‌ ಜಾತಿಯ ಒಂದು ವರ್ಷದ ಸಾಕುನಾಯಿ ಗುಂಡು ಹಾರಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ.

Astro Tips: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಹಾಗಾದ್ರೆ ತಪ್ಪದೇ ಆತನಿಗೆ ಈ ಹೂಗಳನ್ನು ಅರ್ಪಿಸಿ

ಬುಧವಾರದ ಪೂಜೆ: ಗಣೇಶನನ್ನು ಪ್ರಿಯವಾದ ಈ ಹೂಗಳಿಂದ ಪೂಜಿಸಿ

ಇಂದು ಬುಧವಾರದ ಶುಭ ದಿನವಾದ್ದರಿಂದ ನಾವು ಭಗವಾನ್‌ ಗಣೇಶನನ್ನು ಪೂಜಿಸುತ್ತೇವೆ. ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ನಾವು ಈ ದಿನ ಪೂಜೆಯಲ್ಲಿ ಬಳಸುವುದರಿಂದ ಅವನ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗೇ ಇಂದು ಗಣೇಶನಿಗೆ ಪ್ರಿಯವಾದ ಹೂಗಳನ್ನು ಅರ್ಪಿಸುವುದರಿಂದಲೂ ಆತನ ಕೃಪೆ ಪಾತ್ರರಾಗಬಹುದಾಗಿದ್ದು, ಆತನಿಗೆ ಪ್ರಿಯವಾದ ಹೂಗಳನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ...?

Holi 2025: ವಿವಿಧ ರಾಜ್ಯಗಳಲ್ಲಿ ಹೋಳಿ ಹಬ್ಬ ಆಚರಣೆ ಹೇಗಿರುತ್ತದೆ?

ಬೇರೆ ಬೇರೆ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೋಳಿಯನ್ನು ಭಾರತದಾದ್ಯಂತ ಆಚರಿಸುವ ಸಂಭ್ರಮ ಹಬ್ಬ. ಈ ಹಬ್ಬದ ಉದ್ದೇಶ ಒಂದೇಯಾದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಣೆ ಇದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಯಾವೆಲ್ಲಾ ಹೆಸರಿನಿಂದ ಕರೆಯುತ್ತಾರೆ, ಹೇಗೆ ಆಚರಿಸುತ್ತಾರೆ ನೋಡಿ.

Modi in Mauritius: ಮಾರಿಷಸ್ ಜೊತೆ ಮೋದಿಯದು 27 ವರ್ಷಗಳ ಹಳೆಯ ಬಾಂಧವ್ಯ; ಪ್ರಧಾನಿಯ ಅಂದಿನ ದಿನಗಳು ಹೀಗಿತ್ತು?

ಮೋದಿಯ ಮಾರಿಷನ್‌ನ ಆ ದಿನಗಳನ್ನು ನೆನಪಿಸಿದ ಎಕ್ಸ್ ಖಾತೆ

ಮಧ್ಯೆ ಪ್ರಧಾನಿ ಮೋದಿಯವರ ಎಕ್ಸ್ ಖಾತೆಯ ಒಂದು ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, 1998 ರಲ್ಲಿ ಅಂದರೆ 27 ವರ್ಷಗಳ ಹಿಂದೆ ನರೇಂದ್ರ ಮೋದಿ ಮಾರಿಷಸ್‌ ಗೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ. ಪ್ರಧಾನಿಯಾಗುವ ಮೊದಲೇ ಮಾರಿಷಸ್‌ ಗೆ ಮೋದಿ ಭೇಟಿ ನೀಡಿದ್ದು, ಅಂದೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಿನಿ ಇಂಡಿಯಾಕ್ಕೆ ಬಂದಿದ್ದೇನೆ ಎಂಬ ಭಾವ ಬರುತ್ತಿದೆ ಎಂಬ ಕ್ಯಾಪ್ಷನ್ ನೀಡಿ ತಮ್ಮ ಮಾರಿಷಸ್‌ ಭೇಟಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾ ಖಾಟೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಆ ಪೋಸ್ಟ್ ಇಂದು ಭಾರೀ ಸದ್ದು ಮಾಡುತ್ತಿದೆ.

Air India: ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಏರ್‌ ಇಂಡಿಯಾದಿಂದ ಮತ್ತೊಂದು ಎಡವಟ್ಟು...! ಏನದು ಅಂತೀರಾ..?

ಮತ್ತೆ ಏರ್‌ಇಂಡಿಯಾ ವಿಮಾನದ ಎಡವಟ್ಟು; ಪ್ರಯಾಣಿಕರು ಹೈರಾಣ!

ಏರ್ ಇಂಡಿಯಾ ಸಂಸ್ಥೆ ಮತ್ತೆ ಮುನ್ನೆಲೆಗೆ ಬಂದಿದ್ದು, ‘ವಿಮಾನದಲ್ಲಿನ 12 ಶೌಚಾಲಯಗಳಲ್ಲಿ 11 ಶೌಚಾಲಯಗಳು ಬ್ಲಾಕ್ ಆಗಿ ಟೇಕ್ ಅಫ್ ಆಗಿದ್ದ ವಿಮಾನ ಪ್ರಯಾಣ ಆರಂಭಿಸಿ ಐದು ಗಂಟೆಯಲ್ಲಿಯೇ ಕೆಳಗಿಳಿದಿದೆ. ಶಿಕಾಗೋದಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ವಿಮಾನದ ಶೌಚಾಲಯಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಮೀಸಲಾಗಿ ಇದ್ದ 1 ಶೌಚಾಲಯ ಹೊರತುಪಡಿಸಿ ಉಳಿದವುಗಳ ಬಳಕೆ ಅಸಾಧ್ಯವಾಗಿತ್ತು.

Rashmika Mandanna: ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ನೀಡಿ; ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹ

ರಶ್ಮಿಕಾ ಮಂದಣ್ಣಗೆ ಜೀವ ಬೆದರಿಕೆ; ರಕ್ಷಣೆಗೆ ಕೊಡವ ಸಮುದಾಯ ಒತ್ತಾಯ

ಪವಿತ್ರ ರಂಜಾನ್ ಹಬ್ಬದ ಬಹುಭಾಷಾ ಚಿತ್ರನಟಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ (ಗಣಿಗ) ಮತ್ತು ಕನ್ನಡ ಹೋರಾಟಗಾರ ಟಿಎ ನಾರಾಯಣ ಗೌಡ ಟೀಕಿಸಿದ ಬೆನ್ನಲ್ಲೇ ನಟಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೊಡವ ಸಮಾಜ ಆಗ್ರಹಿಸಿದೆ.

New Passport Rules 2025: ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಬದಲಾಗಿರುವ ಈ ಹೊಸ ನಿಯಮಗಳು ತಿಳಿದಿರಲಿ

ಪಾಸ್‌ಪೋರ್ಟ್ ನಿಯಮದಲ್ಲಿ ಸಡಿಲಿಕೆ; ಮಹತ್ವದ ಬದಲಾವಣೆ

New Passport Rules 2025: ಪಾಸ್‌ಪೋರ್ಟ್‌ಗೆ ಸಂಬಂಧಪಟ್ಟಂತೆ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಪಾಸ್‌ಪೋರ್ಟ್‌ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.

International Women's Day 2025: ಅಂತರರಾಷ್ಟ್ರೀಯ ಮಹಿಳಾ ದಿನ 2025: ಮಹಿಳೆಯರಿಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ ಗೂಗಲ್

ಮಹಿಳಾ ದಿನಾಚರಣೆಗೆ ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್​!

Google Doodle: ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್​ ಡೂಡಲ್​ನಲ್ಲಿ ವಿಶೇಷವಾಗಿ ಶುಭಾಶಯ ತಿಳಿಸುವ ಮೂಲಕ ವುಮೆನ್ಸ್ ಡೇ ಸೆಲೆಬ್ರೆಟ್ ಮಾಡುತ್ತಿದೆ. ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2025ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.

International Women's Day 2025: ಭಾರತೀಯ ನಾರಿಯರಿಂದ ನಿರ್ಮಾಣಗೊಂಡ ಪ್ರಾಚೀನ ಸ್ಮಾರಕಗಳು ಇವು...!

ಅಂದಿನ ಕಾಲದಲ್ಲಿ ರಾಣಿಯರು ರಾಜರ ಸ್ಮರಣಾರ್ಥವಾಗಿ ನಿರ್ಮಿಸಿದ ಸ್ಮಾರಕಗಳು

ಮಹಿಳೆಯರು ಎಷ್ಟೇ ಸಬಲೀಕರಣ ಹೊಂದಿದರೂ ಪುರುಷ ಪ್ರಧಾನದ ಈ ಸಮಾಜದಲ್ಲಿ ನಮಗೆ ಈ ಸ್ಮಾರಕಗಳು, ಕೋಟೆಗಳು ಎಂದ ಕೂಡಲೇ ಅದರ ನಿರ್ಮಾತೃಗಳು ಪುರುಷರೇ ಎಂದೆನಿಸುತ್ತದೆ... ಆದ್ರೆ ನಿಮ್ಗೆ ಗೊತ್ತಾ ನಮ್ಮ ಭಾರತದಲ್ಲಿ ಅಂದಿನ ಕಾಲದಲ್ಲಿ ನಮ್ಮ ವೀರ ಮಹಿಳೆಯರು, ವನಿತೆಯರು ಇಂತಹ ಹೆಸರಾಂತ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ನಾವಿಲ್ಲಿ ಮಹಿಳೆಯರು ನಿರ್ಮಿಸಿದ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳೋಣ

Donald Trump: ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗುವ ಕನಸನ್ನು ನನಸು ಮಾಡಿದ  ಡೊನಾಲ್ಡ್ ಟ್ರಂಪ್!

ಕ್ಯಾನ್ಸರ್ ಪೀಡಿತ ಬಾಲಕನಿಗೆ ​ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಹುದ್ದೆ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಪೊಲೀಸ್‌ ಆಗಬೇಕು ಎಂಬ ಕನಸನ್ನು ಅಮೆರಿಕಾದ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ನನಸು ಮಾಡಿದ್ದಾರೆ. ಈ ಬಾಲಕ ಒಂದು ದಿನದ ಮಟ್ಟಿಗೆ ಪೊಲೀಸ್‌ ಆಗಿ ತನ್ನ ಆಸೆಯನ್ನು ಪೂರೈಸಿಕೊಂಡನು.ಬಾಲ್ಯದಿಂದಲೇ‌ ಪೊಲೀಸ್ ಆಗಬೇಕು ಎಂದುಕೊಂಡಿದ್ದ13 ವರ್ಷದ ಬಾಲಕ ದೇವರ್ಜಯೇ ಡಿಜೆ ಡೇನಿಯಲ್​ ಆಸೆಯನ್ನು ಡೊನಾಲ್ಡ್ ಟ್ರಂಪ್ ಈಡೇರಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Sleep Divorce: ಚೆನ್ನಾಗಿ ನಿದ್ರೆ ಮಾಡೋಕೆ ಸ್ಲೀಪ್ ಡೈವೋರ್ಸ್ ತಗೋಳೋದಾ...? ಏನಿದು ಹೊಸ ವಿಷ್ಯ...?

ಸ್ಲೀಪ್ ಡೈವೋರ್ಸ್ ಬಗ್ಗೆ ನಿಮಗೆಷ್ಟು ಗೊತ್ತು? ಏನಿದು ವಿಷ್ಯ?

ಇಂದಿನ ಯುಗದಲ್ಲಿ ಡಿವೋರ್ಸ್‌ ಎನ್ನುವುದು ಸಾಮಾನ್ಯ ಸಂಗತಿಯಾಗಿದ್ದು, ಅದರಲ್ಲಿ ವಿಚಿತ್ರ ವಿಚಿತ್ರ ಡಿವೋರ್ಸ್‌ಗಳಿದೆ. ಅದರಲ್ಲಿ ಸದ್ಯ ಟ್ರೆಂಡ್‌ ಆಗಿರುವುದು ಎಂದರೆ ಅದುವೇ ಸ್ಲೀಪ್ ಡಿವೋರ್ಸ್. ಸ್ಲೀಪಿಂಗ್ ಡಿವೋರ್ಸ್ (Sleeping divorce) ಭಾರೀ ಸದ್ದು ಮಾಡುತ್ತಿದೆ. ಅರೇ ಇದ್ದೇನಪ್ಪಾ ಸ್ಲೀಪ್‌ ಡಿವೋರ್ಸ್ ಎಂದು ಯೋಚಿಸುತ್ತಿದ್ದೀರಾ...? ಇಲ್ಲಿದೆ ನೋಡಿ ಅದಕ್ಕೆ ಉತ್ತರ.

Vastu Tips: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ  ಆರ್ಥಿಕ ಸಮಸ್ಯೆ ಗ್ಯಾರಂಟಿ!

ಅಪ್ಪಿತಪ್ಪಿಯೂ ಈ ವಸ್ತುಗಳು ಅಡುಗೆ ಮನೆಯಲ್ಲಿ ಮುಗಿಯಬಾರದು

ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸುವುದು ಮತ್ತು ಅಲಂಕರಿಸುವುದು ಸಂತೋಷ, ಶಾಂತಿ, ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಅಡಿಗೆ ಬಹಳ ಮುಖ್ಯ. ಅಡುಗೆ ಮನೆ ಸರಿಯಾಗಿಲ್ಲದಿದ್ದರೆ ಕುಟುಂಬಸ್ಥರ ಆರೋಗ್ಯ ಹದಗೆಡುವುದರ ಜೊತೆಗೆ ಸಂಪತ್ತು ನಷ್ಟವಾಗುತ್ತದೆ. ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಯು ಅದರ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ವಿವರಣೆ ಇದೆ.